ಮುಸ್ಸಂಜೆಯ ಸಮಯದಲ್ಲಿ ದೀಪವನ್ನು ಹಚ್ಚುವುದರ ಶಾಸ್ತ್ರ
ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಮತ್ತು ಸಾಯಂಕಾಲ ಸೂರ್ಯಾಸ್ತದ ನಂತರ ೪೮ ನಿಮಿಷಗಳ (೨ ಘಟಿಕೆಗಳ) ಕಾಲಕ್ಕೆ ‘ಸಂಧಿಕಾಲ’ ಎಂದು ಹೇಳುತ್ತಾರೆ. ದೇವರ ಮುಂದೆ ಹಚ್ಚಿದ ದೀಪವು ೨೪ ಗಂಟೆಗಳ ಕಾಲ ಉರಿಯಬೇಕು.
ಬೆಳಗ್ಗೆ ಸೂರ್ಯೋದಯಕ್ಕಿಂತ ಮೊದಲು ಮತ್ತು ಸಾಯಂಕಾಲ ಸೂರ್ಯಾಸ್ತದ ನಂತರ ೪೮ ನಿಮಿಷಗಳ (೨ ಘಟಿಕೆಗಳ) ಕಾಲಕ್ಕೆ ‘ಸಂಧಿಕಾಲ’ ಎಂದು ಹೇಳುತ್ತಾರೆ. ದೇವರ ಮುಂದೆ ಹಚ್ಚಿದ ದೀಪವು ೨೪ ಗಂಟೆಗಳ ಕಾಲ ಉರಿಯಬೇಕು.
‘ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದನಗಳಿಗೆ ಎಲ್ಲಕ್ಕಿಂತ ಹೆಚ್ಚು ಹೊಂದಾಣಿಕೆಯಾಗುತ್ತವೆ. ಆದುದರಿಂದ ನಮ್ಮ ಆಪ್ತೇಷ್ಟರು ಮತ್ತು ಹಿತಚಿಂತಕರು ನಮಗೆ ಆ ತಿಥಿಗೆ ನೀಡಿದ ಶುಭೇಚ್ಛೆ ಮತ್ತು ಶುಭಾಶೀರ್ವಾದಗಳು ಎಲ್ಲಕ್ಕಿಂತ ಹೆಚ್ಚು ಫಲದಾಯಕವಾಗುತ್ತವೆ
ಮೊದಲನೆಯ ವರ್ಷ ಪ್ರತಿ ತಿಂಗಳು ಹಾಗೂ ಅನಂತರ ಪ್ರತಿವರ್ಷ ಜನ್ಮದಿನದ ತಿಥಿಯಂದು ಹುಟ್ಟುಹಬ್ಬವನ್ನು ಆಚರಿಸುವಾಗ ಮೊದಲು ಅಭ್ಯಂಗಸ್ನಾನವನ್ನು ಮಾಡಿಸಿ ಕುಂಕುಮ ತಿಲಕವನ್ನು ಹಚ್ಚಬೇಕು. ಹುಟ್ಟುಹಬ್ಬವನ್ನು ಆಚರಿಸುವವನು ಪ್ರಾರ್ಥನೆ ಮಾಡಿ ಮುಷ್ಠಿಯಷ್ಟು ಎಳ್ಳು, ಬೆಲ್ಲದ ಒಂದು ತುಂಡು ಹಾಗೂ ಅರ್ಧಲೋಟ ಹಾಲನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ಸ್ವೀಕರಿಸಬೇಕು.
ಸಂಧಿಕಾಲದಲ್ಲಿ ಕೆಟ್ಟ ಶಕ್ತಿಗಳ ಪ್ರಾಬಲ್ಯವಿರುವುದರಿಂದ ಈ ಕಾಲದಲ್ಲಿ ಮುಂದಿನ ವಿಷಯಗಳನ್ನು ನಿಷಿದ್ಧವೆಂದು ಹೇಳಲಾಗಿದೆ.
ಕೇಶರಚನೆ, ಉಡುಗೆತೊಡುಗೆ, ಆಹಾರ, ವಿಹಾರ ಇತ್ಯಾದಿ ದೈನಂದಿನ ಜೀವನದಲ್ಲಿ ಆಚರಣೆಯಲ್ಲಿ ತರುವ ಪ್ರತಿಯೊಂದು ಕೃತಿಯಿಂದ ನಾವು ‘ಸತತವಾಗಿ ಚೈತನ್ಯವನ್ನು ಹೇಗೆ ಗ್ರಹಣ ಮಾಡಬಹುದು ?’ ಎಂಬುದರ ಬಗ್ಗೆ ಅಮೂಲ್ಯ ಮಾರ್ಗದರ್ಶನ ಋಷಿಮುನಿಗಳು ಮಾಡಿದ್ದಾರೆ
ಸೂರ್ಯನಮಸ್ಕಾರವು ಹತ್ತು ಆಸನಗಳನ್ನು ಒಳಗೊಂಡಿದೆ. ಪ್ರತಿಸಲ ಸೂರ್ಯನಮಸ್ಕಾರವನ್ನು ಮಾಡುವ ಮೊದಲು “ಓಂ ಮಿತ್ರಾಯ ನಮಃ” ದಿಂದ ಎಲ್ಲ ಹದಿಮೂರು ಜಪಗಳನ್ನೂ ಮಾಡಬೇಕು.
ಪ್ರಾತಃಕಾಲ ಎದ್ದ ನಂತರ ಕರದರ್ಶನ ಪಡೆಯುತ್ತಾ ‘ಕರಾಗ್ರೇ ವಸತೇ ಲಕ್ಷ್ಮೀಃ…’ ಎಂಬ ಶ್ಲೋಕವನ್ನು ಪಠಿಸುವುದೆಂದರೆ ತನ್ನಲ್ಲಿರುವ ಈಶ್ವರನನ್ನು ನೋಡುವುದು.
ಕೈಗಳ ಅಗ್ರಭಾಗದಲ್ಲಿ (ಮುಂದಿನ ಭಾಗದಲ್ಲಿ) ಲಕ್ಷ್ಮೀ ವಾಸಿಸುತ್ತಾಳೆ, ಮಧ್ಯಭಾಗದಲ್ಲಿ ಸರಸ್ವತಿಯಿದ್ದಾಳೆ ಮತ್ತು ಮೂಲಭಾಗದಲ್ಲಿ ಗೋವಿಂದನಿದ್ದಾನೆ. ಆದುದರಿಂದ ಬೆಳಗ್ಗೆ ಎದ್ದ ಕೂಡಲೆ ಕೈಗಳ ದರ್ಶನವನ್ನು ಪಡೆದುಕೊಳ್ಳಬೇಕು
ಪೂಜೆ ಮಾಡುವಾಗ ದೇವತೆ, ಸಂತರು ಅಥವಾ ಗುರುಗಳು ಪ್ರತ್ಯಕ್ಷ ಎದುರಿಗಿದ್ದಾರೆ ಎಂಬ ಭಾವವಿಟ್ಟು ಅವರ ಪೂಜೆ ಮಾಡಿರಿ! ದೇವತೆ, ಸಂತರು ಅಥವಾ ಗುರುಗಳನ್ನು ಒರೆಸುವಾಗ ಅವರು ಪ್ರತ್ಯಕ್ಷ ಅಲ್ಲಿದ್ದಾರೆಂಬ ಭಾವವಿಟ್ಟು
ಅನ್ನವನ್ನು ಬಡಿಸಿದ ತಟ್ಟೆಯಲ್ಲಿನ ಅನ್ನದ ಗಂಧ (ವಾಸನೆ) ಮತ್ತು ಆಪಲಹರಿಗಳ ಆಕರ್ಷಣೆಯಿಂದ ಯಾವುದಾದರೊಂದು ಕೆಟ್ಟ ಶಕ್ತಿಯ ವಾಸನೆಯು ಜಾಗೃತವಾಗಿ ಅದು ಆ ಸ್ಥಳದಲ್ಲಿ ಅನ್ನವನ್ನು ಸ್ವೀಕರಿಸಲು ಬರುವ ಸಾಧ್ಯತೆಯಿರುತ್ತದೆ.
