ಆಪತ್ಕಾಲವನ್ನು ಎದುರಿಸಲು ಶರೀರ ಮತ್ತು ಮನಸ್ಸನ್ನು ಸದೃಢಗೊಳಿಸಿ !
ಮುಂದಿನ ಕಾಲಕ್ಕಾಗಿ, ನಮ್ಮ ಶರೀರ ಮತ್ತು ಮನಸ್ಸನ್ನು ಸದೃಢಗೊಳಿಸಲು ಈ ಅವಕಾಶದ ಲಾಭ ಪಡೆಯೋಣ.
ಮುಂದಿನ ಕಾಲಕ್ಕಾಗಿ, ನಮ್ಮ ಶರೀರ ಮತ್ತು ಮನಸ್ಸನ್ನು ಸದೃಢಗೊಳಿಸಲು ಈ ಅವಕಾಶದ ಲಾಭ ಪಡೆಯೋಣ.
‘ನೆರೆ ಬಂದೆರಗಿದಾಗ ಏನು ಮಾಡಬೇಕು ಎಂಬುವುದರ ಪುರ್ವತಯಾರಿಯ’ ಬಗ್ಗೆ ಮಾರ್ಗದರ್ಶಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.
ನಿಯಮಿತವಾಗಿ ತೆಗೆದುಕೊಳ್ಳುವ ಔಷಧಿಗಳ, ನೀರು, ಆಹಾರಧಾನ್ಯ ಇತ್ಯಾದಿಗಳ ಕೊರತೆಯಾಗಬಾರದು ಎಂದು ಏನು ಮಾಡಬೇಕು?
ನೆರೆಗೆ ತುತ್ತಾಗುವ ಕ್ಷೇತ್ರಗಳ ಜನರು ಯಾವ ಪೂರ್ವತಯಾರಿಯನ್ನು ಮಾಡಿಕೊಳ್ಳಬೇಕು ?, ಎಂದು ತಿಳಿದುಕೊಳ್ಳಿ.
ಶರದಋತು ಆರಂಭವಾದ ಮೇಲೆ ಒಮ್ಮೆಲೆ ಉಷ್ಣತೆಯ ಪ್ರಮಾಣ ಹೆಚ್ಚಾಗುವುದರಿಂದ ನೈಸರ್ಗಿಕವಾಗಿ ಪಿತ್ತದೋಷ ಹೆಚ್ಚಾಗುತ್ತದೆ ಹಾಗೂ ಕಣ್ಣು ಬರುವುದು (ಕಂಜಂಕ್ಟಿವಾಯಿಟಿಸ್), ಕುರವಾಗುವುದು, ಮೂಲವ್ಯಾಧಿಯ ತೊಂದರೆ ಹೆಚ್ಚಾಗುವುದು, ಜ್ವರ ಬರುವುದು, ಇತ್ಯಾದಿ ರೋಗಗಳಾಗುತ್ತವೆ.
ಗುಡುಗು ಸಿಡಿಲು ಭೂಮಿಗೆ ಅಪ್ಪಳಿಸುವಾಗ ಹಾನಿಯಾಗಬಾರಾದು ಎಂದು ಯಾವ ಮುಂಜಾಗರೂಕತೆಗಳನ್ನು ವಹಿಸಬೇಕು ?
ಚಂಡಮಾರುತದಂತಹ ನೈಸರ್ಗಿಕ ಆಪತ್ತುಗಳನ್ನು ಎದುರಿಸಲು ಮಾಡಬೇಕಾದ ಪೂರ್ವಸಿದ್ಧತೆ ಮತ್ತು ಪ್ರತ್ಯಕ್ಷ ಆಪತ್ಕಾಲದಲ್ಲಿ ಮಾಡಬೇಕಾದ ಕೃತಿಗಳು
ಕೌಟುಂಬಿಕ ಸ್ತರದಲ್ಲಿ ನೋಡುವಾಗ ಮನೆಯ ವಿಷಯ, ಆರ್ಥಿಕ ಸ್ತರದಲ್ಲಿ ನೋಡುವಾಗ ಸಂಪತ್ತಿನ ವಿಷಯ ಹಾಗೂ ಸಾಮಾಜಿಕ ಬದ್ಧತೆಯಲ್ಲಿ ಸಮಾಜಕ್ಕಾಗಿ ನಾವು ಏನು ಮಾಡಬಹುದು ಈ ವಿಷಯದ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಲೇಖನದಲ್ಲಿ ಆರೋಗ್ಯದ ದೃಷ್ಟಿಯಿಂದ ಮಾಡಬೇಕಾದ ಪೂರ್ವ ತಯಾರಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.
ಸಂಕಲನ : ಪರಾತ್ಪರ ಗುರು ಡಾ. ಜಯಂತ ಆಠವಲೆ ಆಪತ್ಕಾಲದ ಲೇಖನಮಾಲೆಯ ಹಿಂದಿನ ಲೇಖನದಲ್ಲಿ ನಾವು ಕೌಟುಂಬಿಕ ಸ್ತರದಲ್ಲಿ ಬೇಕಾಗುವ ನಿತ್ಯೋಪಯೋಗಿ ವಸ್ತುಗಳ ಪರ್ಯಾಯಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದೇವೆ. ಈ ಲೇಖನದಲ್ಲಿ ಆಹಾರ ಸಂಗ್ರಹದ ಮಾಹಿತಿಯನ್ನು ನೀಡಲಾಗಿದೆ. ೧೦. ಆಪತ್ಕಾಲದಲ್ಲಿ ಆಹಾರವಿಲ್ಲದಿದ್ದಾಗ ಉಪವಾಸ ಬೀಳದಿರಲು ಇದನ್ನು ಮಾಡಿರಿ ! ಅ. ಮುಂದಿನ ಕೆಲವು ತಿಂಗಳು ಅಥವಾ ಕೆಲವು ವರ್ಷ ಸಾಕಾಗುವಷ್ಟು ಆಹಾರಧಾನ್ಯಗಳನ್ನು ಶೇಖರಿಸಿಡುವುದು ಆಪತ್ಕಾಲದಲ್ಲಿ ಮಾರುಕಟ್ಟೆ ಅಥವಾ ಅಂಗಡಿಗಳಲ್ಲಿ ಆಹಾರಧಾನ್ಯಗಳು ಸಿಗುತ್ತಿದ್ದರೂ, ಅವುಗಳನ್ನು ಖರೀದಿಸಲು ಬಹಳ ಜನದಟ್ಟಣೆಯಾಗುವುದರಿಂದ ಎಲ್ಲ ಆಹಾರಧಾನ್ಯಗಳು … Read more
