| ಹಿಂದೂ ಧರ್ಮ | ಬೇರೆಬೇರೆ ಪಂಥಗಳು (ಧರ್ಮಗಳು) | |||
| 1. | ಸ್ಥಾಪನೆ | |||
| ಅ. | ಯಾವಾಗ ? | ಅನಾದಿ | ಕಳೆದ 3000 ವರ್ಷಗಳಲ್ಲಿ | |
| ಆ. | ಮೊದಲು ಯಾರು – ಮಾನವ ಅಥವಾ ಪಂಥ ? | ಮಾನವನಿಗಿಂತ ಮೊದಲು ಧರ್ಮ | ಪಂಥಕ್ಕೂ ಮೊದಲು ಮಾನವ | |
| ಸಂಸ್ಥಾಪಕ | ಈಶ್ವರ | ಈಶ್ವರನ ಅಂಶವಿರುವ ಮಾನವ | ||
| ಈ. | ಸ್ಥಾಪನೆಯ ಕಾರಣ | ಧರ್ಮವು ಮೊದಲಿನಿಂದಲೇ ಇದ್ದುದರಿಂದ ಯಾವುದಕ್ಕಾದರು ವಿರೋಧವೆಂದು ಹಿಂದೂ ಧರ್ಮ ಸ್ಥಾಪನೆಯಾಗಿಲ್ಲ, ಅದು ‘ಪರಮೇಶ್ವರನ ಪ್ರಾಪ್ತಿಯನ್ನು ಹೇಗೆ ಮಾಡಿಕೊಳ್ಳಬೇಕು?, ಸೃಷ್ಟಿಯನ್ನು ಹೇಗೆ ಆನಂದಮಯ ಮಾಡಬೇಕು?’, ಎಂಬ ವಿಚಾರಗಳಿಂದ ಉಗಮವಾಗಿದೆ. | ಸ್ಥಾಪಿತ ಧರ್ಮವನ್ನು ವಿರೋಧಿಸಲು | |
| 2. | ಪರಿಪೂರ್ಣತೆ | ಈಶ್ವರನು ಪೂರ್ಣವಾಗಿರುವುದರಿಂದ ಹಿಂದೂ ಧರ್ಮವೂ ಪರಿಪೂರ್ಣವಾಗಿದೆ | ಮಾನವನು ಸ್ಥಾಪಿಸಿದ್ದರಿಂದ ಮತ್ತು ಮಾನವನು ಅಪೂರ್ಣನಾಗಿರುವುದರಿಂದ ಅಪೂರ್ಣವಾಗಿದೆ | |
| 3. | ತತ್ತ್ವಜ್ಞಾನ | |||
| ಅ. | ಧರ್ಮಗ್ರಂಥ | ಅನೇಕ, ಅನೇಕ ಧರ್ಮಗ್ರಂಥಗಳು ಇರುವುದರಿಂದ ಅವುಗಳಲ್ಲಿ ವೈಚಾರಿಕ ಮತ್ತು ತಾತ್ತ್ವಿಕ ಸಾಮ್ಯತೆಯಿಲ್ಲ. ಧರ್ಮಚಿಂತನೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅನೇಕ ದರ್ಶನಗಳು ವೈಚಾರಿಕ ಗೊಂದಲವನ್ನು ತೋರಿಸುವುದಿಲ್ಲ ಅವು ಸಾಕ್ಷಾತ್ಕಾರ-ಸೋಪಾನವನ್ನು ತಯಾರಿಸುತ್ತವೆ. | ಒಂದು. ಒಂದೇ ಧರ್ಮಗ್ರಂಥದಲ್ಲಿ. ಅನಂತನ ಪರಿಪೂರ್ಣ ಜ್ಞಾನವಿರುವುದು ಎಂದಿಗೂ ಸಾಧ್ಯವಿಲ್ಲ. ಆದುದರಿಂದ ಆ ಮತಗಳು(ಪಂಥಗಳು) ಕಾಲಪ್ರವಾಹದಲ್ಲಿ ಹಳೆಯ ಮತ್ತು ನಿರಪಯುಕ್ತವಾಗುತ್ತವೆ. | |
| ಆ. | ವಿಷಯಗಳ ವ್ಯಾಪ್ತಿ | ಇದೆ. 14 ವಿದ್ಯೆ, 64 ಕಲೆ, ಉದಾ. ವಿಜ್ಞಾನ, ಗಣಿತ, ಖಗೋಲಶಾಸ್ತ್ರ, ವೈದ್ಯಕೀಯ ಶಾಸ್ತ್ರ, ವಿಶ್ವದ ರಚನೆ, ಸಂಗೀತ, ನೃತ್ಯ ಇತ್ಯಾದಿ. | ಇಲ್ಲ | |
| ಇ. | ದ್ವೈತ /ಅದ್ವೈತ | ಅದ್ವೈತ. ವಿಶ್ವದ ಹೊರಗೆ ವಿಶ್ವಂಭರನನ್ನು ಹುಡುಕುವ ಗೊಂದಲವಿಲ್ಲ. ಕೊನೆಯ ಸಿದ್ಧಾಂತ `ಭಕ್ತ ಮತ್ತು ಭಗವಂತ’ ಒಂದೇ ಆಗಿದ್ದಾರೆ (ತತ್ ತ್ವಮ್ ಅಸಿ | ಸರ್ವಂ ಖಲ್ವಿದಂ ಬ್ರಹ್ಮ |) | ದ್ವೈತ. ‘ಭಕ್ತನು ಎಂದಿಗೂ ಭಗವಂತನಾಗಲು ಸಾಧ್ಯವಿಲ್ಲ’, ಎಂದು ತಿಳಿಯುವುದು ಮತ್ತು ಭಕ್ತನು ಭಗವಂತನಾಗಲು ಸಾಧ್ಯ ಎಂದು ತಿಳಿಯುವುದನ್ನು ಪಾಪವೆಂದು ತಿಳಿಯುವುದು | |
| ಈ. | ಶಾಸ್ತ್ರಪ್ರಮಾಣ ಮತ್ತು ಶಬ್ದಪ್ರಮಾಣ | ಶಾಸ್ತ್ರ ಮತ್ತು ಶಬ್ದ ಪ್ರಮಾಣ. ಧರ್ಮಶಾಸ್ತ್ರದ ಬಗ್ಗೆ ಭಯವೆನಿಸುವುದಿಲ್ಲ. ಧರ್ಮಶಾಸ್ತ್ರದಲ್ಲಿನ ಜ್ಞಾನವನ್ನು ಒಪ್ಪಲು ಮತ್ತು ತಮ್ಮ ಧರ್ಮಮತಗಳನ್ನು ಧರ್ಮಶಾಸ್ತ್ರೀಯ ಒರೆಗಲ್ಲಿಗೆ ಹಚ್ಚಲು ಧರ್ಮವು ಯಾವಾಗಲೂ ಸಿದ್ಧವಾಗಿರುತ್ತದೆ. | ವ್ಯಕ್ತಿ, ಉದಾ. ಧರ್ಮಗುರುಗಳು ಹೇಳುವುದು ಶಬ್ದಪ್ರಮಾಣ | |
| ಉ. | ಮೋಕ್ಷದ ಬಗೆಗಿನ ಕಲ್ಪನೆ | ಇದೆ. | ಇಲ್ಲ. ಕೇವಲ ಸ್ವರ್ಗ ಮತ್ತು ನರಕಗಳ ಬಗ್ಗೆ ಮಾಹಿತಿ ಇದೆ. | |
| ಊ. | ದೇವರ ಸ್ಥಾನ | ಎಲ್ಲೆಡೆ | ಆಕಾಶ | |
| ಎ. | ಪ್ರಕೃತಿಯ ಸಂದರ್ಭದಲ್ಲಿನ ದೃಷ್ಟಿಕೋನ – ಪ್ರಕೃತಿಯನ್ನು ನಾಶಗೊಳಿಸುವುದು ಅಥವಾ ಒಳ್ಳೆಯದನ್ನು ಮಾಡುವುದು | ಪ್ರಕೃತಿಯನ್ನು ನಾಶಗೊಳಿಸಲು ಮಹತ್ವ | ಪ್ರಕೃತಿಯನ್ನು ಬೆಳೆಸಲು ಮಹತ್ವ | |
| ಐ. | ಪ್ರಧಾನಗುಣ | ಸತ್ವ ಮತ್ತು ಮುಂದೆ ತ್ರಿಗುಣಾತೀತ | ರಜ-ತಮ | |
| ಒ. | ಯಾರ ವಿಚಾರ – ಕೇವಲ ಮಾನವನ ಅಥವಾ ಚರಾಚರದ ? | ಮಾನವನೊಂದಿಗೆ ಚರಾಚರದ | ಕೇವಲ ಮಾನವನ | |
| ಔ. | ಪಾಪ-ಪುಣ್ಯಗಳ ಸಂಕಲನ ಮತ್ತು ವ್ಯವಕಲನ | ಇಲ್ಲ | ಇದೆ | |
| ಅಂ. | ವರ್ಣಭೇದ | ಕರ್ಮಕ್ಕಾಗಿ | ಐಹಿಕ ಸುಖಕ್ಕಾಗಿ | |
| 4. | ಧರ್ಮಗುರು | |||
| ಅ. | ಚುನಾವಣೆ | ಇಲ್ಲ | ಕೆಲವು ಪಂಥಗಳಲ್ಲಿ | |
| ಆ. | ವಿಧಿಪೂರ್ವ ಕ ಸ್ಥಾಪನೆ | ಇಲ್ಲ (ಸಂತರ ಸ್ಥಾಪನೆ ಇಲ್ಲ.) | ಇದೆ. | |
| ಇ. | ಮಾನ | ಪಾತ್ರತೆಗನುಸಾರ | ಹುದ್ದೆಗನುಸಾರ | |
| ಈ. | ಅಧಿಕಾರ | ಆತ್ಮಾನುಭೂತಿ ಗನುಸಾರ | ಕೆಲವು ಪಂಥಗಳಲ್ಲಿ ಹುದ್ದೆ ಮತ್ತು ವಿದ್ವತ್ತಿಗನುಸಾರ | |
| ಉ. | ಆತ್ಮಾನುಭೂತಿ | ಇರುತ್ತದೆ | ಇರುತ್ತದೆ/ ಇರುವುದಿಲ್ಲ | |
| 5. | ಸಂತ | ಗುರು ಅಥವಾ ಸಂತರು ಯಾರಾದರೊಬ್ಬರನ್ನು ಬದುಕಿರುವಾಗಲೇ `ಸಂತರು’ ಎಂದು ಘೋಷಿಸುತ್ತಾರೆ ಅಥವಾ ಸಮಾಜದಲ್ಲಿನ ವ್ಯಕ್ತಿಗಳಿಗೆ ಅವರಲ್ಲಿರುವ ಸಂತತ್ವದ ಅರಿವಾಗುತ್ತದೆ. | ಕ್ರೈಸ್ತ ಪಂಥದಲ್ಲಿ ಪೋಪರು ಯಾರಾದರೊಬ್ಬ ವ್ಯಕ್ತಿಯನ್ನು ಮೃತ್ಯುವಿನ ನಂತರ `ಸಂತರು’ ಎಂದು ಘೋಷಿಸುತ್ತಾರೆ. | |
| 6. | ಕಲಿಕೆ | |||
| ಅ. | ಮುಖ್ಯ ಕಲಿಕೆ | ಸರ್ವಾಂಗೀಣ. ಆರಂಭದಲ್ಲಿ ಅಹಿಂಸೆಯ ಬದಲು ವಿಶ್ವದಲ್ಲಿನ ಪ್ರಾಣಿಮಾತ್ರರ ಮೇಲೆ ಪ್ರೀತಿ (ನಿರಪೇಕ್ಷ ಪ್ರೇಮ) ಮತ್ತು ಕೊನೆಗೆ ಎರಡನೇಯವರು ಯಾರೂ ಇಲ್ಲ, ಅದ್ವೈತ | ಏಕಾಂಗಿ, ಉದಾ. ಜೈನ ಮತ್ತು ಬೌದ್ಧ ಪಂಥದಲ್ಲಿ `ಅಹಿಂಸೆ’, ಕ್ರೈಸ್ತ ಪಂಥದಲ್ಲಿ `ಇತರರ ಮೇಲೆ ಪ್ರೇಮ’, ಅಂತಯೇ ಇಸ್ಲಾಮಿನಲ್ಲಿ ‘ಅಲ್ಲಾಹು ಒಬ್ಬರೇ ದೇವರಾಗಿದ್ದರೆ’. | |
| ಆ. | ಕಲಿಕೆಯು ಪ್ರಮುಖವಾಗಿ ಯಾರಿಗೆ ತಿಳಿಯುತ್ತದೆ? | ಮನಸ್ಸು, ಬುದ್ಧಿ, ಜೀವಾತ್ಮ ಮತ್ತು ಶಿವಾತ್ಮ | ಮನಸ್ಸು ಮತ್ತು ಬುದ್ಧಿ | |
| 7. | ಸಾಧನೆ | |||
| ಅ. | ಮಹತ್ವ ಯಾವುದಕ್ಕೆ ? | ಗುರು-ಶಿಷ್ಯ ಸಂಬಂಧ | ಪ್ರಾರ್ಥನೆ | |
| ಆ. | ವ್ಯಕ್ತಿಗತ, ಸಂಘಟಿತ ಅಥವಾ ಸಾಮಾಜಿಕ ? | ವ್ಯಕ್ತಿಗತ ಎಷ್ಟು ವ್ಯಕ್ತಿಗಳು ಅಷ್ಟು ಪ್ರಕೃತಿಗಳು ಮತ್ತು ಅಷ್ಟೇ ಸಾಧನಾ ಮಾರ್ಗಗಳು | ಸಂಘಟಿತ, ಸಾಮಾಜಿಕ | |
| ಇ. | ಒಬ್ಬ ವ್ಯಕ್ತಿ ಅಥವಾ ದೇವತೆ ಕೇಂದ್ರಬಿಂದು | ಇಲ್ಲ (ಕೇಂದ್ರವಿಹಿನ) | ಇದೆ. | |
| ಈ. | ಯಾವುದಕ್ಕೆ ಮಹತ್ವ ಆಚಾರಕ್ಕೋ, ಪ್ರಾರ್ಥನೆಗೋ ಅಥವಾ ಚಾರಿತ್ರ್ಯಕ್ಕೆ ? | ಆಚಾರ ಮತ್ತು ಚಾರಿತ್ರ್ಯಕ್ಕೆ | ಪ್ರಾರ್ಥನೆಗೆ | |
| ಉ. | ವೈರಾಗ್ಯ | ಇದೆ | ಇಲ್ಲ | |
| ದೇಶಕಾಲಕ್ಕನುಸಾರ ಸಾಧನೆ, ಉದಾ. ಸ್ಥಳ, ಹಾಗೆಯೇ ದಿನ, ಮಾಸ, ಯುಗಗಳು, ಆಪತ್ಕಾಲ ಇತ್ಯಾದಿ | ಇರುವುದು, ಸತ್ಪುರುಷರ ಪ್ರೇರಣೆಯಿಂದಲೂ ಬದಲಾವಣೆ | ಇಲ್ಲದಿರುವುದು | ||
| 8. | ಗರಿಷ್ಟ ಅಪೇಕ್ಷಿತ ಉನ್ನತಿ (ಶೇ.) (ಮೋಕ್ಷ = 100 ಶೇ) | 100 | 50 | |
| 9. | ಅನುಭೂತಿ | ಅದ್ವೈತದಿಂದ ಪ್ರತ್ಯಕ್ಷ ಈಶ್ವರನೊಂದಿಗೆ ಏಕರೂಪವಾಗಲು ಸಾಧ್ಯವಾಗುತ್ತದೆ | ದ್ವೈತದಿಂದಾಗಿ ಈಶ್ವರನು ವಿಷಯಗಳನ್ನು ದೂರದಿಂದ ಹೇಳುತ್ತಾನೆ. | |
| 10. | ಕಾರ್ಯ ಮಾಡುವ ಸ್ತರ – ಇಚ್ಛೆ, ಕ್ರಿಯೆ ಅಥವಾ ಜ್ಞಾನಶಕ್ತಿ | ಜ್ಞಾನಶಕ್ತಿ | ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿ | |
| 11. | ಇತರ ಪಂಥಗಳ ಬಗ್ಗೆ ದೃಷ್ಟಿಕೋನ | ಇತರರನ್ನು ಅರಿತುಕೊಳ್ಳುವ ವೃತ್ತಿ; ಆದುದರಿಂದ ಇತರ ಪಂಥಗಳ ಬಗ್ಗೆ ಆದರ | ನಮ್ಮದೇ ಸತ್ಯ, ಇತರರದ್ದು ಸುಳ್ಳು; ಆದುದರಿಂದ ಇತರರನ್ನು ಕನಿಷ್ಟ ಎಂದು ತಿಳಿದುಕೊಳ್ಳುವುದು | |
| 12. | ಇತರ ಪಂಥಗಳನ್ನು ಗೌರವಿಸುವುದು | ಇತರ ಪಂಥಗಳನ್ನು ಸಹಜವಾಗಿ ಗೌರವಿಸುವುದು | ಇತರ ಪಂಥಗಳನ್ನು ಗೌರವಿಸದಿರುವುದು | |
| 13. | ಪ್ರಚಾರ | |||
| ಅ. | ವಿಷಯ | ಈಶ್ವರಪ್ರಾಪ್ತಿಯ ವಿವಿಧ ಮಾರ್ಗಗಳ | ತಮ್ಮದೇ ವಿಚಾರಸರಣಿಯ | |
| ಆ. | ಮತಾಂತರದ ಪ್ರಯತ್ನ | ವಿಚಾರವೂ ಇಲ್ಲ. ಜ್ಞಾನದಿಂದಾಗಿ ಇತರ ಪಂಥೀಯರು ತಾವಾಗಿಯೇ ಆಕರ್ಷಿತರಾಗುವುದು | ಸತತವಾಗಿ ಮತಾತಂತರವಾಗದಿರುವವರನ್ನು ಹಿಂಸಿಸುವುದು ಅಥವಾ ಅವರನ್ನು ಕೊಲ್ಲುವುದು. | |
| ಇ. | ಇತರರಿಗೆ ವಿರೋಧ | `ಸರ್ವೇಷಾಮ್ ಅವಿರೋಧೇಣ |’ ಅಂದರೆ `ಯಾರಿಗೂ ವಿರೋಧವಿಲ್ಲ’, ಎಂಬ ವಿಚಾರ. ಒಬ್ಬ ಸಂಸ್ಥಾಪಕನಿಲ್ಲದಿರುವುದರಿಂದ ಮೊದಲಿನಿಂದಲೂ ವಿವಿಧ ವಿಚಾರಗಳನ್ನು ಕೇಳುವ ಅಭ್ಯಾಸ. | ಸತತವಾಗಿ; ಏಕೆಂದರೆ ವಿರೋಧಿ ವಿಚಾರಗಳನ್ನು ಕೇಳುವ ಅಭ್ಯಾಸ ಇಲ್ಲದಿರುವುದು | |
| ಈ. | ಇತಿಹಾಸ | ಧರ್ಮದ ವಿವಿಧ ಅಂಗಗಳನ್ನು ವಿಸ್ತರಿಸಿ ಹೇಳುವ ಋಷಿಮುನಿಗಳ | ಎಲ್ಲೆಡೆ ಇತರ ಧರ್ಮಿಯರ ಹತ್ಯೆ ಮಾಡುವುದು, ಮಂದಿರಗಳನ್ನು ಕೆಡವುವುದು, ಗ್ರಂಥಾಲಯಗಳನ್ನು ಸುಡುವುದು ಇತ್ಯಾದಿ | |
| ಉ. | ಮತಾಂತರದ ಧ್ಯೇಯ | ಇಲ್ಲದಿರುವುದು | ಇರುವುದು | |
| ಊ. | ಪ್ರಚಾರದ ಮಾಧ್ಯಮ | |||
| 1. ಜ್ಞಾನವನ್ನು ಹೇಳುವುದು / ವ್ಯಾವಹಾರಿಕ ಜೀವನ ಸುಖಿಯಾಗುವ ಬಗ್ಗೆ ಹೇಳುವುದು/ ಹಾಗೆಯೇ ಸ್ವರ್ಗಸುಖದ ಆಸೆ ತೋರಿಸುವುದು | ಕೇವಲ ಜ್ಞಾನ | ವ್ಯಾವಹಾರಿಕ ಜೀವನ ಸುಖಿಯಾಗುವ ಬಗ್ಗೆ ಹೇಳುವುದು, ಹಾಗೆಯೇ ಸ್ವರ್ಗಸುಖದ ಆಸೆ ತೋರಿಸುವುದು | ||
| 2. ಶಸ್ತ್ರ | – | ಶಸ್ತ್ರ | ||
| ಎ. | ಮತಾಂತರ ಮತ್ತು ಪ್ರಚಾರ ಮಾಡುವವರಿಗೆ ಹಿರಿತನ ನೀಡುವುದು | – | ಇರುವುದು | |
| 14 | ಅಂತ | ಅನಾದಿಯಾಗಿದೆ; ಆದುದರಿಂದ ಅಂತವಿಲ್ಲ. ಉತ್ಪತ್ತಿ ಇಲ್ಲ; ಆದುದರಿಂದ ಲಯವೂ ಇಲ್ಲ. | ಆರಂಭವಿದೆ ಆದುದರಿಂದ ಅಂತ್ಯವೂ ಇದೆ. ಉತ್ಪತ್ತಿ ಇದೆ; ಆದುದರಿಂದ ಲಯವಿದೆ. |
ಶಿಷ್ಯನಿಗೆ ‘ಧರ್ಮವೆಂದರೆ ಏನು?’, ಎಂಬುದನ್ನು ಕಲಿಸಿ ಅವನಿಂದ ವ್ಯಷ್ಟಿ ಹಾಗೂ ಸಮಷ್ಟಿ ಸಾಧನೆ ಮಾಡಿಸಿಕೊಳ್ಳುವ ಗುರುಗಳು !
ಧರ್ಮಸಿದ್ದಾಂತಗಳು
ಧರ್ಮದ ಮಹತ್ವ
ಹಿಂದೂ ಎಂದು ಯಾರಿಗೆ ಹೇಳಬೇಕು ?
ಭಾರತದ ಅವನತಿಯ ಕಾರಣಗಳು
ಧರ್ಮ ಮತ್ತು ಭಾರತದ ಮಹತ್ವ