ಚೈತನ್ಯದ ಸಂಚಾರ – ನಿಮ್ಮ ಊರಿನಲ್ಲಿ

ಸಂಚಾರಿ ಸೂರಿನಡಿಯಲ್ಲಿ ಪಡೆಯಿರಿ

ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ
ಸಂಚರಿಸಲಿರುವ ಸನಾತನ ಧರ್ಮರಥದ ವಿವರಗಳು

ಸಮಯ : ಬೆಳಗ್ಗೆ 8 ಗಂಟೆಗೆ ಪ್ರಾರಂಭ

ದಿನಾಂಕ ದಿನ ಸ್ಥಳ
20 ಮತ್ತು 21.3.2019 ಬುಧವಾರ, ಗುರುವಾರ ರಂಗಮಂಟಪದ ಪಕ್ಕ, ಶ್ರೀ ಕಂಠೇಶ್ವರ ಸ್ವಾಮಿ ದೇವಸ್ಥಾನ, ನಂಜನಗೂಡು, ಮೈಸೂರು.
22.3.2019 ಶುಕ್ರವಾರ ಅಗ್ರಹಾರ ಬೀದಿ, ವಿಜಯ ಬ್ಯಾಂಕ್ ಎದುರು, ಚಾಮರಾಜನಗರ
23.3.2019 ಶನಿವಾರ ವಾಟರ್ ಟ್ಯಾಂಕ್ ಬಳಿ, ಮಹಾಲಕ್ಷ್ಮೀ ಸ್ವೀಟ್ಸ್ ಎದುರು, ಡಾ|| ರಾಜ್ ಕುಮಾರ್ ರಸ್ತೆ, ಕೊಳ್ಳೆಗಾಲ, ಚಾಮರಾಜನಗರ ಜಿಲ್ಲೆ
24.3.2019 ಭಾನುವಾರ ವರಾಹ ಗೇಟ್ ಬಳಿ, ಅರಮನೆ ಆವರಣ, ಮೈಸೂರು
26.3.2019 ಮಂಗಳವಾರ ಚಾಮುಂಡಿಪುರಂ ಸರ್ಕಲ್, ಮೈಸೂರು
28.3.2019 ಗುರುವಾರ ಶ್ರೀ ರಾಘವೇಂದ್ರ ಮಠ, ಶಾಂತಲಾ ಟಾಕೀಸ್ ಬಳಿ, ಮೈಸೂರು
29.3.2019 ಶುಕ್ರವಾರ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ, ಚಾಮುಂಡಿ ಬೆಟ್ಟ, ಮೈಸೂರು
30.3.2019 ಶನಿವಾರ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನ, ಒಂಟಿಕೊಪ್ಪಲ್ ಮೈಸೂರು
31.3.2019 ರವಿವಾರ KSRTC ಬಸ್ ನಿಲ್ದಾಣದ ಹತ್ತಿರ, ಕರ್ನಾಟಕ ಬ್ಯಾಂಕ್ ಮುಂಭಾಗ, ಹುಣಸೂರು, ಮೈಸೂರು ಜಿಲ್ಲೆ
1.4.2019 ಸೋಮವಾರ ಜೆ.ಸಿ ವೇದಿಕೆ ಹತ್ತಿರ, ಸೋಮವಾರ ಪೇಟೆ.
2.4.2019 ಮಂಗಳವಾರ ಕಾರ್ ಸ್ಟಾಂಡ್, KSRTC ಬಸ್ ನಿಲ್ದಾಣದ ಎದುರು, ಕುಶಾಲನಗರ

 

ಸೂಚನೆ : ನಿಮ್ಮ ಊರಿನಲ್ಲಿಯೂ ಸನಾತನ ಧರ್ಮರಥದ ಪ್ರದರ್ಶನವನ್ನು ನಡೆಸಲು ಸಹಾಯ ಮಾಡಲು ನಿಮಗೆ ಇಚ್ಛೆ ಇದ್ದರೆ ಸಂಪರ್ಕಿಸಿ : 7204082609

2 thoughts on “ಚೈತನ್ಯದ ಸಂಚಾರ – ನಿಮ್ಮ ಊರಿನಲ್ಲಿ”

Leave a Comment