ಸಾತ್ತ್ವಿಕ ಶ್ರೀ ಗಣೇಶಮೂರ್ತಿಯಿಂದ ಉಪಾಸಕನಿಗೆ ಆಗುವ ಲಾಭದ ಬಗ್ಗೆ ನಡೆದ ವೈಜ್ಞಾನಿಕ ಪರೀಕ್ಷಣೆ
‘ತಾಂತ್ರಿಕ ಗಣೇಶಮೂರ್ತಿ’ ಮತ್ತು ‘ಸಾಮಾನ್ಯ ಗಣೇಶಮೂರ್ತಿ’ ಇವುಗಳ ತುಲನೆಯಲ್ಲಿ ‘ಸನಾತನ ನಿರ್ಮಿತ ಬಣ್ಣದ ಗಣೇಶಮೂರ್ತಿ’ಯು ಉಪಾಸಕನಿಗೆ ಆಧ್ಯಾತ್ಮಿಕದೃಷ್ಟಿಯಿಂದ ಹೆಚ್ಚು ಲಾಭದಾಯಕವಾಗಿರುವುದನ್ನು ದೃಢಪಡಿಸುವ ‘ಪಿಪ್’ (ಪಾಲಿಕಾಂಟ್ರಾಸ್ಟ್ ಇಂಟರ್ಫಿಯರೆನ್ಸ್ ಫೋಟೋಗ್ರಫಿ) ತಂತ್ರಜ್ಞಾನದ ಸಹಾಯದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ಮಾಡಿದ ವೈಜ್ಞಾನಿಕ ಪರೀಕ್ಷಣೆ ! ಪರೀಕ್ಷಣೆಯ ಉದ್ದೇಶ ‘ತಾಂತ್ರಿಕ ಗಣೇಶಮೂರ್ತಿ, ಸಾಮಾನ್ಯ ಗಣೇಶಮೂರ್ತಿ ಮತ್ತು ಸನಾತನವು ನಿರ್ಮಿಸಿದ ಬಣ್ಣದ ಗಣೇಶಮೂರ್ತಿ ಇವುಗಳಿಂದ ಅವುಗಳ ಸುತ್ತಲಿನ ವಾತಾವರಣದ ಮೇಲೆ ಏನು ಪರಿಣಾಮವಾಗುತ್ತದೆ ಎಂದು ವೈಜ್ಞಾನಿಕದೃಷ್ಟಿಯಿಂದ ಅಧ್ಯಯನ ಮಾಡುವುದು’ ಈ ಪರೀಕ್ಷಣೆಯ ಉದ್ದೇಶವಾಗಿತ್ತು. ಈ ಪರೀಕ್ಷಣೆಗಾಗಿ … Read more