ಇದು ಒಂದು ಪ್ರಭಾವೀ ಸ್ತೋತ್ರವಾಗಿದೆ. ನಾರದಪುರಾಣದಲ್ಲಿ ಈ ಸ್ತೋತ್ರವನ್ನು ಕೊಡಲಾಗಿದೆ. ಇದನ್ನು ನಾರದಮುನಿಗಳು ರಚಿಸಿದ್ದಾರೆ. ಇದರ ಫಲಶ್ರುತಿಯಲ್ಲಿ ನೀಡಿದಂತೆ ಇಷ್ಟಫಲಪ್ರಾಪ್ತಿಗಾಗಿ ಮೂರು ಬಾರಿ (ಬೆಳಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ) ಈ ಸ್ತೋತ್ರವನ್ನು ಹೇಳುವುದು ಆವಶ್ಯಕವಾಗಿದೆ.
ಶ್ರೀ ಗಣೇಶಾಯ ನಮಃ | ನಾರದ ಉವಾಚ |
ಪ್ರಣಮ್ಯ ಶಿರಸಾ ದೇವಂ
ಗೌರೀಪುತ್ರಂ ವಿನಾಯಕಮ್ |
ಭಕ್ತಾವಾಸಂ ಸ್ಮರೇನ್ನಿತ್ಯಮ್
ಆಯುಃಕಾಮಾರ್ಥಸಿದ್ಧಯೇ ||೧||
ಪ್ರಥಮಂ ವಕ್ರತುಂಡಂ ಚ
ಏಕದಂತನ್ ದ್ವಿತೀಯಕಮ್ |
ತೃತೀಯಂ ಕೃಷ್ಣಪಿಂಗಾಕ್ಷಂ
ಗಜವಕ್ತ್ರಂ ಚತುರ್ಥಕಮ್ ||೨||
ಲಂಬೋದರಮ್ ಪಂಚಮಂ ಚ
ಷಷ್ಠಂ ವಿಕಟಮೇವ ಚ |
ಸಪ್ತಮಂ ವಿಘ್ನರಾಜೇಂದ್ರನ್
ಧೂಮ್ರವರ್ಣನ್ ತಥಾಷ್ಟಮಮ್ ||೩||
ನವಮಮ್ ಭಾಲಚಂದ್ರಂ ಚ
ದಶಮನ್ ತು ವಿನಾಯಕಮ್|
ಏಕಾದಶಂ ಗಣಪತಿಮ್
ದ್ವಾದಶನ್ ತು ಗಜಾನನಮ್ ||೪||
ದ್ವಾದಶೈತಾನಿ ನಾಮಾನಿ
ತ್ರಿಸಂಧ್ಯಂ ಯಃ ಪಠೇನ್ನರಃ |
ನ ಚ ವಿಘ್ನಭಯನ್ ತಸ್ಯ
ಸರ್ವಸಿದ್ಧಿಕರಮ್ ಪ್ರಭೋ ||೫||
ವಿದ್ಯಾರ್ಥೀ ಲಭತೇ ವಿದ್ಯಾಮ್
ಧನಾರ್ಥೀ ಲಭತೇ ಧನಮ್ |
ಪುತ್ರಾರ್ಥೀ ಲಭತೇ ಪುತ್ರಾನ್
ಮೋಕ್ಷಾರ್ಥೀ ಲಭತೇ ಗತಿಮ್ ||೬||
ಜಪೇದ್ ಗಣಪತಿಸ್ತೋತ್ರಮ್
ಷಡ್ಭಿರ್ಮಾಸೈಃ ಫಲಂ ಲಭೇತ್ |
ಸಂವತ್ಸರೇಣ ಸಿದ್ಧಿಂ ಚ
ಲಭತೇ ನಾತ್ರ ಸಂಶಯಃ ||೭||
ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ
ಲಿಖಿತ್ವಾ ಯಃ ಸಮರ್ಪಯೇತ್ |
ತಸ್ಯ ವಿದ್ಯಾ ಭವೇತ್ಸರ್ವಾ
ಗಣೇಶಸ್ಯ ಪ್ರಸಾದತಃ ||೮||
|| ಇತಿ ಶ್ರೀ ನಾರದಪುರಾಣೇ ಸಂಕಷ್ಟನಾಶನಗಣೇಶಸ್ತೋತ್ರಮ್ ಸಂಪೂರ್ಣಮ್||
(ಈ ಸ್ತೋತ್ರದ ಅರ್ಥವನ್ನು ತಿಳಿದುಕೊಂಡು ಇನ್ನಷ್ಟು ಭಾವಪೂರ್ಣವಾಗಿ ಈ ಸ್ತೋತ್ರವನ್ನು ಪಠಿಸುವಂತಾಗಲು, ಓದಿ ಸನಾತನ ನಿರ್ಮಿಸಿದ ಕಿರುಗ್ರಂಥ ಶ್ರೀ ಗಣಪತಿ ಅಥರ್ವಶೀರ್ಷ ಹಾಗೂ ಸಂಕಷ್ಟನಾಶನಸ್ತೋತ್ರ)
ಮಾಘಿ ಶ್ರೀ ಗಣೇಶ ಜಯಂತಿ (Maghi Shri Ganesh Jayanti 2026)
ಗಣೇಶೋತ್ಸವದ ನಿಮಿತ್ತ ರಂಗೋಲಿಗಳು
ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?
ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ !
ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು?