ಜನಕಲ್ಯಾಣಕ್ಕಾಗಿ ಹಿಂದೂ ರಾಷ್ಟ್ರ ಸ್ಥಾಪನೆಯ ಮುಖ್ಯ ಧ್ಯೇಯದೊಂದಿಗೆ ಕಳೆದ ೬ ಅಖಿಲ ಭಾರತೀಯ ಹಿಂದೂ ಅಧಿವೇಶನಗಳ ಫಲಶ್ರುತಿ

* ಅಖಿಲ ಭಾರತೀಯ ಹಿಂದೂ ಅಧಿವೇಶನದಿಂದ ಪ್ರೇರಣೆ ಪಡೆದು ಭಾರತದ ಅನೇಕ ರಾಜ್ಯಗಳಲ್ಲಿ ಇದುವರೆಗೆ ಒಟ್ಟು ೮೨ ಪ್ರಾಂತೀಯ ಮಟ್ಟದ ಅಧಿವೇಶನಗಳು ಯಶಸ್ವಿಯಾಗಿ ಆಯೋಜನೆಗೊಂಡಿದೆ !

* ಹಿಂದೂ ವಿಧಿಜ್ಞ ಪರಿಷತ್ತಿನ ಮಾಧ್ಯಮದಿಂದ ರಾಷ್ಟ್ರಪ್ರೇಮಿ ನ್ಯಾಯವಾದಿಗಳ ಸಹಯೋಗದಿಂದ ಹಿಂದೂಗಳ ಹಿತಕ್ಕಾಗಿ ನ್ಯಾಯಾಂಗ ಹೋರಾಟ !

* ತಿರುಪತಿಯ ಪಾವಿತ್ರ್ಯ ರಕ್ಷಣೆಯ ಆಂದೋಲನಕ್ಕೆ ರಾಷ್ಟ್ರೀಯ ಸ್ವರೂಪ !

* ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗೋ-ಕಳ್ಳಸಾಗಾಣಿಕೆಯ ವಿರುದ್ಧ ಬಂಗಾಲದ ಗಡಿಯಲ್ಲಿ ಹಿಂದುತ್ವನಿಷ್ಠರಿಂದ ಸಂಘಟಿತ ಪ್ರಯತ್ನ !

* ಉತ್ತರಾಖಂಡದ ನೆರೆ ಪೀಡಿತರಿಗೆ ಹಾಗೂ ನೇಪಾಳದ ಭೂಕಂಪ ಪೀಡಿತರಿಗೆ ಆಪತ್ಕಾಲೀನ ಸಹಾಯ !

* ನಿರಾಶ್ರಿತ ಕಾಶ್ಮೀರಿ ಹಿಂದೂಗಳ ಪುನರ್ವಸತಿಗಾಗಿ ‘ಏಕ ಭಾರತ ಅಭಿಯಾನ- ಕಾಶ್ಮೀರ ಕಿ ಓರ’ ಈ ಆಂದೋಲನದ ಮಾಧ್ಯಮದಿಂದ ಭಾರತದ ೧೨ ರಾಜ್ಯಗಳಲ್ಲಿ ೧೫ ಬಹಿರಂಗ ಹಿಂದೂ ಧರ್ಮಜಾಗೃತಿ ಸಭೆಗಳ ಯಶಸ್ವಿ ಆಯೋಜನೆ !

* ಭಾರತದಾದ್ಯಂತ ಕ್ರಿಯಾಶೀಲರಾಗಿರುವ ಪ್ರಮುಖ ಹಿಂದೂ ಸಂಘಟನೆಗಳ ಮುಖಂಡರ ತ್ರೈಮಾಸಿಕ ಬೈಠಕಗಳ ಆಯೋಜನೆ !

Leave a Comment