
ದೇವತೆಗಳ ಬೇಡವಾಗಿರುವ ಮೂರ್ತಿ/ ಚಿತ್ರಗಳನ್ನು ದೇವಸ್ಥಾನದಲ್ಲಿ/ವೃಕ್ಷದ ಕೆಳಗೆ ಇಡುವುದರಿಂದ ಮುಂದೆ ಅದು ಜೀರ್ಣವಾಗಿ ಅದರ ವಿಡಂಬನೆಯಾಗುತ್ತದೆ. ಆದುದರಿಂದ ಪಾಪ ತಟ್ಟುತ್ತದೆ. ಅದಕ್ಕಾಗಿ ದೇವತೆಗಳ ಚಿತ್ರವನ್ನು ಅಗ್ನಿಯಲ್ಲಿ ಹಾಗೂ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿ !
ಅಗ್ನಿನಾ ದಾರುಜಂ ದಗ್ಧಂ ಕ್ಷಿಪ್ತಂ ಶೈಲಾದಿಕಂ ಜಲೇ ! – ಧರ್ಮಸಿಂಧು
ಅರ್ಥ : ಮರದಿಂದ ತಯಾರಿಸಿದ (ದೇವತೆಗಳ) ಮೂರ್ತಿಯನ್ನು ಅಗ್ನಿಯಿಂದ ದಹಿಸಬೇಕು ಹಾಗೂ ಶಿಲೆ/ಧಾತು ಮುಂತಾದವುಗಳಿಂದ ತಯಾರಿಸಿದ ಮೂರ್ತಿ ನೀರಿನಲ್ಲಿ ವಿಸರ್ಜಿಸಬೇಕು.
ಧಾರ್ಮಿಕ ಕೃತಿಗಳ ಆರಂಭದಲ್ಲಿ ಮಾಡಿದ ಸಂಕಲ್ಪ ಮತ್ತು ಕೊನೆಗೆ ಅದರಿಂದ ಸಿಗುವ ಫಲವನ್ನು ಈಶ್ವರನಿಗೆ ಅರ್ಪಿಸುವುದರ ಮಹತ್ವ
ಧಾರ್ಮಿಕ ಕೃತಿಗಳನ್ನು ಮಾಡುವಾಗ ಸಾಮಾನ್ಯವಾಗಿ ಪಾಲಿಸಬೇಕಾದ ನಿಯಮಗಳು !
ಮೃತ ವ್ಯಕ್ತಿಯು ಬಳಸಿದ ವಸ್ತುಗಳನ್ನು ದಾನ ಮಾಡಬಹುದೇ?
ಮೃತ್ಯುನಂತರದ ಕ್ರಿಯಾಕರ್ಮಗಳು (13 ನೇ ದಿನದ ಕರ್ಮಗಳ ವರೆಗೆ)
ಮೃತ್ಯುನಂತರದ ಕ್ರಿಯಾಕರ್ಮಗಳು (ಅಂತ್ಯಯಾತ್ರೆಯ ಸಿದ್ಧತೆ ವರೆಗೆ)
ಪಿತೃಲೋಕದ ವ್ಯಾಖ್ಯೆ ಮತ್ತು ಅದರ ವಿಧಗಳು