ಕೃತಿ ಮತ್ತು ವಿಚಾರ ಸ್ತರದ ತಪ್ಪುಗಳ ಬಗ್ಗೆ ಸ್ವಯಂಸೂಚನೆಗಳನ್ನು ನೀಡಲು ಉಪಯೋಗಿಸುವ ‘ಅ ೧’ ಸ್ವಯಂಸೂಚನಾ ಪದ್ಧತಿ !

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗಳಿಗೆ ಕಾಲಾನುಸಾರ ಅತ್ಯಧಿಕ ಮಹತ್ವವಿದೆ. ಈ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಮಾಡಲು ನಿಯಮಿತ ಪ್ರಯತ್ನಗಳ ಪೈಕಿ ಮಹತ್ವದ ಘಟಕವೆಂದರೆ ಸ್ವಯಂಸೂಚನೆಗಳನ್ನು ತಯಾರಿಸುವುದು ! ಸ್ವಯಂಸೂಚನೆಗಳನ್ನು ಯೋಗ್ಯ ಸ್ವಯಂಸೂಚನಾ ಪದ್ಧತಿಯಂತೆ ನೀಡಿದರೆ ಸ್ವಭಾವದೋಷ ಮತ್ತು ಅಹಂಗಳ ತೀವ್ರತೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಆನಂದ ಹೆಚ್ಚಾಗುತ್ತದೆ. ಅದಕ್ಕಾಗಿ ವಿವಿಧ ಸ್ವಯಂಸೂಚನಾ ಪದ್ಧತಿಗಳ ಸವಿಸ್ತಾರ ಮಾಹಿತಿ ಮತ್ತು ಮಾರ್ಗದರ್ಶಕ ಅಂಶಗಳನ್ನು ಪ್ರಕಟಿಸುತ್ತಿದ್ದೇವೆ. ಈ ಲೇಖನದಲ್ಲಿ ಅ ೧ ಈ ಸ್ವಯಂಸೂಚನಾ ಪದ್ಧತಿಯನ್ನು ನೋಡೋಣ. ಅನೇಕ ಸಾಧಕರು ಅ ೧ ಈ … Read more

ಅಸುರಕ್ಷಿತತೆಯ ಭಾವನೆ ಎಂಬ ದೋಷ, ಕೀಳರಿಮೆ ಎಂಬ ಅಹಂನ ಲಕ್ಷಣಗಳು, ಹಾನಿ ಮತ್ತು ಅವುಗಳನ್ನು ಎದುರಿಸಿದಾಗ ಆಗುವ ಲಾಭ !

ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗೆ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷ ಮತ್ತು ‘ಕೀಳರಿಮೆ’ ಎಂಬ ಅಹಂ ಹೇಗೆ ಅಡಚಣೆಯಾಗಿದೆ. ಮತ್ತು ಸಾಧಕನು ಅದನ್ನು ಹೋಗಲಾಡಿಸಲು ಯಾವ ರೀತಿಯ ಪ್ರಯತ್ನ ಮಾಡಬೇಕೆಂದು ಶ್ರೀ. ದೇಯಾನ್ ಗ್ಲೇಶ್ಚಿಚ್ ಇವರ ಆಧ್ಯಾತ್ಮಿಕ ಸ್ತರದ ಲೇಖನದಲ್ಲಿ ತಿಳಿಯುತ್ತದೆ.

ಆಧ್ಯಾತ್ಮಿಕ ಮಟ್ಟದಲ್ಲಿ ನೇತೃತ್ವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬೇಕು ?

ಹಿಂದೂ ರಾಷ್ಟ್ರ ಸಂಘಟಕರು ಕೇವಲ ಸಂಘಟನಾ ಕೌಶಲ್ಯವಷ್ಟೇ ಅಲ್ಲ, ಅದರೊಂದಿಗೆ ಆಯೋಜನಾ ಕ್ಷಮತೆ, ನಿರ್ಣಯ ಕ್ಷಮತೆ ಮತ್ತು ನೇತೃತ್ವ ಕ್ಷಮತೆ ವಿಕಸಿತಗೊಳಿಸಬೇಕು.

ಸಾಧಕರೇ, ಮನಸ್ಸಿನಲ್ಲಿ ತಮ್ಮ ಮೃತ್ಯುವಿನ ವಿಚಾರ ಬಂದರೆ ಅಥವಾ ಆ ರೀತಿಯ ದೃಶ್ಯ ಕಂಡುಬಂದರೆ ಅದಕ್ಕಾಗಿ ಸ್ವಯಂಸೂಚನೆಯನ್ನು ಕೊಡಿ !

‘ನಮಗೆ ಕೇವಲ ಈ ಜನ್ಮದಲ್ಲಿ ಮಾತ್ರವಲ್ಲ ಜನ್ಮ-ಜನ್ಮಾಂತರದ ಹಾಗೂ ಮೃತ್ಯುವಿನ ನಂತರವೂ ಸಾಧಕರ ಅಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಮಹಾನ್ ಗುರುಗಳು ಲಭಿಸಿದ್ದಾರೆ’, ಇದನ್ನು ಗಮನದಲ್ಲಿಟ್ಟು ಗುರುಗಳ ಬಗ್ಗೆ ಅಪಾರ ಶ್ರದ್ಧೆಯನ್ನಿಟ್ಟು ಸಾಧನೆಯ ಪ್ರಯತ್ನವನ್ನು ಮಾಡಿರಿ !

ಸಾಧಕರೇ, ಸಾಧನೆಯ ಮಹತ್ವವನ್ನು ಮನಸ್ಸಿನಮೇಲೆ ಬಿಂಬಿಸಿ ಪ್ರತಿದಿನ ಸ್ವಯಂಸೂಚನೆ ನೀಡಿರಿ !

ತುಂಬಾ ಸಾಧಕರಿಗೆ ವ್ಯಷ್ಟಿ ಸಾಧನೆಯ ಮಹತ್ವ ತಿಳಿದಿದ್ದರೂ ಪ್ರತಿದಿನ ಅಪೇಕ್ಷಿತ ರೀತಿಯಲ್ಲಿ ಪ್ರಯತ್ನ ಮಾಡುವುದಿಲ್ಲ. ಸಾಧಕರ ಮನಸ್ಸಿನಲ್ಲಿ ಸಾಧನೆಯ ಮಹತ್ವವು ಬಿಂಬಿತವಾಗದ್ದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ.

ಸೌ. ಸುಪ್ರಿಯಾ ಮಾಥುರ ಇವರು ತೆಗೆದುಕೊಂಡ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಸತ್ಸಂಗದ ಅಂಶಗಳು !

೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ ೧ ಅ. ಅರ್ಥ : ‘ಪ್ರಕ್ರಿಯೆ, ಅಂದರೆ ತನ್ನಲ್ಲಿರುವ ಮೇಲ್ನೋಟಕ್ಕೆ ಕಂಡುಬರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳನ್ನು ಆಯ್ದುಕೊಂಡು ನಿವಾರಿಸಲು ಪ್ರಯತ್ನಿಸುವುದಾಗಿರದೆ, ವಿಚಾರಗಳ ಮೂಲಕ್ಕೆ ಹೋಗಿ ಮೂಲ ಸ್ವಭಾವದೋಷ ಮತ್ತು ಅಹಂ ಲಕ್ಷಣಗಳನ್ನು ಕಂಡುಹಿಡಿದು ಅವುಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುವುದಾಗಿರುತ್ತದೆ. ೧ ಆ. ಮಹತ್ವ : ನಮಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಗಮನಕ್ಕೆ ಬರದಿದ್ದರೆ, ನಮ್ಮಿಂದ ವ್ಯಷ್ಟಿ ಸಾಧನೆಯ ಪ್ರಯತ್ನವು ಮನಃಪೂರ್ವಕ ಆಗುವುದಿಲ್ಲ ಹಾಗೂ ಅದರಿಂದ ನಮಗೆ ನಮ್ಮ … Read more

ಭಾವನಾಶೀಲತೆ ದೋಷವನ್ನು ಎದುರಿಸಲು ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ

ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸು ಭಾವನಶೀಲವಾಗಿ ಅಳು ಬರುತ್ತದೆ. ಆಗ ಮನಸ್ಸಿನ ಶಕ್ತಿಯು ತುಂಬಾ ಖರ್ಚಾಗುತ್ತದೆ. ಇದರ ಪರಿಣಾಮ ಸೇವೆಯ ಮೇಲಾಗುತ್ತದೆ.

ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ಏನು ಮಾಡಬೇಕು ?

ಸಾಧಕರೇ, ಸ್ವಯಂಸೂಚನೆ ಸತ್ರ ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರ ಬರುತ್ತಿದ್ದರೆ ದೊಡ್ಡ ಸ್ವರದಲ್ಲಿ (ಗುಣುಗುಟ್ಟುವಂತೆ) ಸತ್ರ ಮಾಡಿ ಶೀಘ್ರವಾಗಿ ಆಂತರಿಕ ಶುದ್ಧ ಮಾಡಿಕೊಳ್ಳಿ !

ಪ್ರತಿಕ್ರಿಯೆ ಎಂದರೆ ಏನು ? ಮತ್ತು ಅದರ ಮೂಲ ಕಾರಣ

ಪ್ರತಿಕ್ರಿಯೆ ಕೆಲವೊಮ್ಮೆ ವ್ಯಕ್ತವಾಗುತ್ತದೆ ಮತ್ತು ಇನ್ನು ಕೆಲವೊಮ್ಮೆ ಮನಸ್ಸಿನಲ್ಲಿಯೇ ಉಳಿಯುತ್ತದೆ; ಆದರೆ ವ್ಯಕ್ತ ಅಥವಾ ಅವ್ಯಕ್ತ ಹೀಗೆ ಎರಡೂ ಪ್ರಕ್ರಿಯೆಗಳ ಪರಿಣಾಮವು ಕಡಿಮೆಯೆಂದರೂ ಮೂರು ಜನರ ಮೇಲಾಗುತ್ತದೆ.

ಮಾನಸಪೂಜೆ

ಮಾನಸಪೂಜೆಯಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ ದೇವರ ರೂಪದ ಪೂಜೆ ಮಾಡಲು ಸಾಧ್ಯವಾಗುತ್ತದೆ. ಈ ಪೂಜೆಯ ಒಂದು ಲಾಭವೆಂದರೆ ಸ್ಥಳ, ಉಪಕರಣಗಳು, ಶುಚಿತ್ವ ಇತ್ಯಾದಿ ಕರ್ಮಕಾಂಡದಲ್ಲಿ ಬರುವ ಬಂಧನಗಳು ಇಲ್ಲದಿರುವುದರಿಂದ