ಸ್ವಭಾವದೋಷ (ಷಡ್ವೈರಿಗಳ) ನಿರ್ಮೂಲನ ಪ್ರಕ್ರಿಯೆ

ಸ್ವಭಾವದೋಷಗಳನ್ನು ದೂರಗೊಳಿಸಿ ಅವನ ಚಿತ್ತದಲ್ಲಿ ಒಳ್ಳೆಯ ಗುಣಗಳ ಸಂಸ್ಕಾರಗಳನ್ನು ನಿರ್ಮಾಣ ಮಾಡುವ ಪ್ರಕ್ರಿಯೆಗೆ ‘ಸ್ವಭಾವದೋಷ (ಷಡ್ವೈರಿ) ನಿರ್ಮೂಲನ ಪ್ರಕ್ರಿಯೆ’ ಎನ್ನುತ್ತಾರೆ.

ಇಷ್ಟು ವರ್ಷ ಸಾಧನೆ ಮಾಡಿಯೂ ಪ್ರಗತಿ ಏಕೆ ಆಗುತ್ತಿಲ್ಲ ? ಎಂದು ವಿಚಾರ ಮಾಡುವ ಸಾಧಕರಿಗೆ ಪರಾತ್ಪರ ಗುರು ಪಾಂಡೆ ಮಹಾರಾಜರು ಮಾಡಿರುವ ಮಾರ್ಗದರ್ಶನ

ಹೇಗೆ ವ್ಯವಹಾರಿಕ ಜಗತ್ತಿನಲ್ಲಿ ಎಲ್ಲರೂ ಅಧಿಕಾರಿಗಳಾಗಲು ಅಥವಾ ಉನ್ನತ ಹುದ್ದೆಯಲ್ಲಿರಲು ಸಾಧ್ಯವಿಲ್ಲವೋ ಇಲ್ಲಿಯೂ ಅದೇರೀತಿಯಾಗಿದೆ. ಎಲ್ಲರೂ ಅಧಿಕಾರಿಗಳಾದರೆ, ಇತರ ಕೆಲಸಗಳನ್ನು ಮಾಡುವವರು ಯಾರು ? ಆದುದರಿಂದ ಒಂದೇ ಸಮಯಕ್ಕೆ ಎಲ್ಲರ ಉನ್ನತಿಯಾಗುವುದಿಲ್ಲ.

ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಕಠಿಣ ಪ್ರಸಂಗಗಳನ್ನು ನೋಡಲು ಕಲಿಸುವ ಆ ೨ ಈ ಸ್ವಯಂಸೂಚನೆ ಪದ್ಧತಿ !

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕಠಿಣ ಪ್ರಸಂಗಗಳು ಘಟಿಸುತ್ತವೆ. ಇಂತಹ ಪ್ರಸಂಗದಲ್ಲಿ ಅಸಹಾಯಕರಾದರೆ ಮನಸ್ಸು ದುರ್ಬಲವಾಗುತ್ತದೆ. ತೀವ್ರ ವೇದನೆ ಅಥವಾ ತೀವ್ರ ಅನಾರೋಗ್ಯ, ಅಪಘಾತ, ನಿಧನ, ನೈಸರ್ಗಿಕ ವಿಪತ್ತುಗಳು, ಅಸಹಾಯಕತೆ ಇತ್ಯಾದಿ ಕಠಿಣ ಪ್ರಸಂಗಗಳನ್ನು ಅಥವಾ ಒತ್ತಡವನ್ನು ನಿರ್ಮಿಸುವ ಕೆಲವು ಪ್ರಸಂಗಗಳಲ್ಲಿ ನಮ್ಮಿಂದ ಏನೂ ಮಾಡಲು ಆಗದಿದ್ದಾಗ, ತತ್ತ್ವಜ್ಞಾನದ ಭೂಮಿಕೆಯಲ್ಲಿದ್ದುಕೊಂಡು ಆ ಸಮಸ್ಯೆಗಳನ್ನು ನೋಡುವುದೇ ಉಪಾಯವಾಗಿರುತ್ತದೆ. ಇದಕ್ಕಾಗಿ ‘ಆ ೨ ಈ ಸ್ವಯಂಸೂಚನೆ ಪದ್ಧತಿಯಿಂದ ಸ್ವಯಂಸೂಚನೆಯನ್ನು ನೀಡುವುದು ಆವಶ್ಯಕವಾಗಿದೆ. ಈ ಸ್ವಯಂಸೂಚನೆ ಪದ್ಧತಿಯಿಂದ ಸಿದ್ಧಪಡಿಸಲಾಗಿರುವ ಸ್ವಯಂಸೂಚನೆಗಳ ಉದಾಹರಣೆಗಳನ್ನು ಇಲ್ಲಿ … Read more

ಅಧಿಕಾರ ಕ್ಷೇತ್ರದಲ್ಲಿರುವ ವ್ಯಕ್ತಿಗಳ ಸ್ವಭಾವದೋಷ ದೂರಗೊಳಿಸಿ ಅಥವಾ ಪರಿಸ್ಥಿತಿಯನ್ನು ಬದಲಾಯಿಸಿ ಅಧಿಕಾರಿ ವ್ಯಕ್ತಿಗೆ ಬರುವ ಒತ್ತಡವನ್ನು ದೂರಗೊಳಿಸಲು ಸಹಾಯ ಮಾಡುವ ಆ ೧ ಈ ಸ್ವಯಂಸೂಚನಾ ಪದ್ಧತಿ

ಇತರ ವ್ಯಕ್ತಿಗಳ ತಪ್ಪುಗಳಿಂದಾಗಿ ಮನಸ್ಸಿನಲ್ಲಿ ಮೂಡುವ ಒತ್ತಡ ಅಥವಾ ಚಿಂತೆ ಮುಂತಾದ ಅಯೋಗ್ಯ ಪ್ರತಿಕ್ರಿಯೆಗಳನ್ನು ಎದುರಿಸಲು ಸ್ವತಃ ಯೋಗ್ಯ ದೃಷ್ಟಿಕೋನ ತೆಗೆದುಕೊಳ್ಳುವುದರೊಂದಿಗೆ ಎದುರಿನ ವ್ಯಕ್ತಿಯಲ್ಲಿಯೂ ಸುಧಾರಣೆಯಾಗುವುದು ಆವಶ್ಯಕವಿರುತ್ತದೆ

ಕೃತಿ ಮತ್ತು ವಿಚಾರ ಸ್ತರದ ತಪ್ಪುಗಳ ಬಗ್ಗೆ ಸ್ವಯಂಸೂಚನೆಗಳನ್ನು ನೀಡಲು ಉಪಯೋಗಿಸುವ ‘ಅ ೧’ ಸ್ವಯಂಸೂಚನಾ ಪದ್ಧತಿ !

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗಳಿಗೆ ಕಾಲಾನುಸಾರ ಅತ್ಯಧಿಕ ಮಹತ್ವವಿದೆ. ಈ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಮಾಡಲು ನಿಯಮಿತ ಪ್ರಯತ್ನಗಳ ಪೈಕಿ ಮಹತ್ವದ ಘಟಕವೆಂದರೆ ಸ್ವಯಂಸೂಚನೆಗಳನ್ನು ತಯಾರಿಸುವುದು ! ಸ್ವಯಂಸೂಚನೆಗಳನ್ನು ಯೋಗ್ಯ ಸ್ವಯಂಸೂಚನಾ ಪದ್ಧತಿಯಂತೆ ನೀಡಿದರೆ ಸ್ವಭಾವದೋಷ ಮತ್ತು ಅಹಂಗಳ ತೀವ್ರತೆಯು ಗಣನೀಯವಾಗಿ ಕಡಿಮೆಯಾಗುತ್ತದೆ. ಇದರಿಂದಆನಂದ ಹೆಚ್ಚಾಗುತ್ತದೆ. ಅದಕ್ಕಾಗಿ ವಿವಿಧ ಸ್ವಯಂಸೂಚನಾ ಪದ್ಧತಿಗಳ ಸವಿಸ್ತಾರ ಮಾಹಿತಿ ಮತ್ತು ಮಾರ್ಗದರ್ಶಕ ಅಂಶಗಳನ್ನು ಪ್ರಕಟಿಸುತ್ತಿದ್ದೇವೆ. ಈ ಲೇಖನದಲ್ಲಿ ಅ ೧ ಈ ಸ್ವಯಂಸೂಚನಾ ಪದ್ಧತಿಯನ್ನು ನೋಡೋಣ. ಅನೇಕ ಸಾಧಕರು ಅ ೧ ಈ … Read more

ಅಸುರಕ್ಷಿತತೆಯ ಭಾವನೆ ಎಂಬ ದೋಷ, ಕೀಳರಿಮೆ ಎಂಬ ಅಹಂನ ಲಕ್ಷಣಗಳು, ಹಾನಿ ಮತ್ತು ಅವುಗಳನ್ನು ಎದುರಿಸಿದಾಗ ಆಗುವ ಲಾಭ !

ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗೆ ‘ಅಸುರಕ್ಷಿತತೆ’ ಎಂಬ ಸ್ವಭಾವದೋಷ ಮತ್ತು ‘ಕೀಳರಿಮೆ’ ಎಂಬ ಅಹಂ ಹೇಗೆ ಅಡಚಣೆಯಾಗಿದೆ. ಮತ್ತು ಸಾಧಕನು ಅದನ್ನು ಹೋಗಲಾಡಿಸಲು ಯಾವ ರೀತಿಯ ಪ್ರಯತ್ನ ಮಾಡಬೇಕೆಂದು ಶ್ರೀ. ದೇಯಾನ್ ಗ್ಲೇಶ್ಚಿಚ್ ಇವರ ಆಧ್ಯಾತ್ಮಿಕ ಸ್ತರದ ಲೇಖನದಲ್ಲಿ ತಿಳಿಯುತ್ತದೆ.

ಆಧ್ಯಾತ್ಮಿಕ ಮಟ್ಟದಲ್ಲಿ ನೇತೃತ್ವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬೇಕು ?

ಹಿಂದೂ ರಾಷ್ಟ್ರ ಸಂಘಟಕರು ಕೇವಲ ಸಂಘಟನಾ ಕೌಶಲ್ಯವಷ್ಟೇ ಅಲ್ಲ, ಅದರೊಂದಿಗೆ ಆಯೋಜನಾ ಕ್ಷಮತೆ, ನಿರ್ಣಯ ಕ್ಷಮತೆ ಮತ್ತು ನೇತೃತ್ವ ಕ್ಷಮತೆ ವಿಕಸಿತಗೊಳಿಸಬೇಕು.

ಸಾಧಕರೇ, ಮನಸ್ಸಿನಲ್ಲಿ ತಮ್ಮ ಮೃತ್ಯುವಿನ ವಿಚಾರ ಬಂದರೆ ಅಥವಾ ಆ ರೀತಿಯ ದೃಶ್ಯ ಕಂಡುಬಂದರೆ ಅದಕ್ಕಾಗಿ ಸ್ವಯಂಸೂಚನೆಯನ್ನು ಕೊಡಿ !

‘ನಮಗೆ ಕೇವಲ ಈ ಜನ್ಮದಲ್ಲಿ ಮಾತ್ರವಲ್ಲ ಜನ್ಮ-ಜನ್ಮಾಂತರದ ಹಾಗೂ ಮೃತ್ಯುವಿನ ನಂತರವೂ ಸಾಧಕರ ಅಧ್ಯಾತ್ಮಿಕ ಉನ್ನತಿಯನ್ನು ಮಾಡಿಸಿಕೊಳ್ಳುವ ಮಹಾನ್ ಗುರುಗಳು ಲಭಿಸಿದ್ದಾರೆ’, ಇದನ್ನು ಗಮನದಲ್ಲಿಟ್ಟು ಗುರುಗಳ ಬಗ್ಗೆ ಅಪಾರ ಶ್ರದ್ಧೆಯನ್ನಿಟ್ಟು ಸಾಧನೆಯ ಪ್ರಯತ್ನವನ್ನು ಮಾಡಿರಿ !

ಸಾಧಕರೇ, ಸಾಧನೆಯ ಮಹತ್ವವನ್ನು ಮನಸ್ಸಿನಮೇಲೆ ಬಿಂಬಿಸಿ ಪ್ರತಿದಿನ ಸ್ವಯಂಸೂಚನೆ ನೀಡಿರಿ !

ತುಂಬಾ ಸಾಧಕರಿಗೆ ವ್ಯಷ್ಟಿ ಸಾಧನೆಯ ಮಹತ್ವ ತಿಳಿದಿದ್ದರೂ ಪ್ರತಿದಿನ ಅಪೇಕ್ಷಿತ ರೀತಿಯಲ್ಲಿ ಪ್ರಯತ್ನ ಮಾಡುವುದಿಲ್ಲ. ಸಾಧಕರ ಮನಸ್ಸಿನಲ್ಲಿ ಸಾಧನೆಯ ಮಹತ್ವವು ಬಿಂಬಿತವಾಗದ್ದರಿಂದ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆ.