ಗಣಪತಿಯು ಹಿಂದೂಸ್ಥಾನಕ್ಕೆ ಮಾತ್ರ ಅಲ್ಲ; ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆ!

ಅಗ್ರಪೂಜೆಯ ದೇವತೆಯಾಗಿರುವ ಗಣಪತಿಯು ಹಿಂದೂಸ್ಥಾನಕ್ಕಷ್ಟೇ ಅಲ್ಲದೇ ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆಯಾಗಿದ್ದರು. ಹಿಂದೆ ಇಸ್ಲಾಂ ರಾಷ್ಟ್ರಗಳಲ್ಲಿಯೂ ಗಣಪತಿಯನ್ನು ಪೂಜಿಸಲಾಗುತ್ತಿದ್ದ ಪುರಾವೆಗಳು ಸಿಕ್ಕಿವೆ.

ಧನುರ್ಮಾಸ

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವರನ್ನು ಪೂಜಿಸಿ ಅರಳಿವೃಕ್ಷ ಹಾಗೂ ನಾಗರಕಟ್ಟೆ ಪ್ರದಕ್ಷಿಣೆ ಮಾಡುವುದು ವಿಶೇಷ. ವೃಕ್ಷಗಳ ರಾಜ ಅರಳಿ ಹಾಗೂ ರಾಣಿ ಬೇವಿನ ಮರ. ಬೇವು ದುರ್ಗೆಯ ಪ್ರತೀಕ.

ಪಂಚಾಂಗದ ಪ್ರಾಥಮಿಕ ಮಾಹಿತಿ

ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.

ಶಿಷ್ಯನ ಜೀವನದಲ್ಲಿ ಗುರುಗಳ ಅಸಾಧಾರಣ ಮಹತ್ವ !

ಈ ಆಶ್ವಾಸನೆಯು ಎಲ್ಲರಿಗಾಗಿಯೂ ಇದೆ. ಹುಲಿಯ ದವಡೆಯಲ್ಲಿ ಸಿಕ್ಕಿಕೊಂಡಿರುವ ಪಶುವನ್ನು ಹೇಗೆ ಬಿಡಲಾಗುವುದಿಲ್ಲವೋ ಹಾಗೆಯೇ ಯಾರ ಮೇಲೆ ಗುರುಗಳು ಕೃಪೆ ಮಾಡುವರೋ,

ಭಾರತದ ಗೌರವಶಾಲಿ ವೈಜ್ಞಾನಿಕ ಇತಿಹಾಸ !

ಹದಿನಾರನೇ ಶತಮಾನವು ಆರಂಭವಾದ ನಂತರ ಯುರೋಪಿನಲ್ಲಿ ‘ಮಸೂರ’ದ ಸಂಶೋಧನೆಯಾದರೆ ಭಾರತದಲ್ಲಿ ಕ್ರಿ.ಪೂ.೮೦೦ರಲ್ಲಿಯೇ ಮಸೂರವು ಬಳಕೆಯಲ್ಲಿತ್ತು! ಈಗ ಪ್ರಶ್ನೆಯೇನೆಂದರೆ ಆ ಕಾಲದಲ್ಲಿ ‘ಮಸೂರ’ಗಳು ಅಥವಾ ‘ಲೆನ್ಸ್’ ಇದ್ದವೇನು? ಇದರ ಉತ್ತರ ‘ಹೌದು’; ಏಕೆಂದರೆ ಆದಿಶಂಕರಾಚಾರ್ಯರು ‘ಅಪರೋಕ್ಷಾನುಭೂತಿ’ಯಲ್ಲಿನ ೮೧ನೇ ಶ್ಲೋಕದಲ್ಲಿ ಹೀಗೆ ಬರೆದಿದ್ದಾರೆ, ‘ಸೂಕ್ಷ್ಮತ್ವೇ ಸರ್ವ ವಸ್ತೂನಾಂ ಸ್ಥೂಲತ್ವಂ ಚ ಉಪನೇತ್ರತಃ| ತದ್ವತ್ ಆತ್ಮಾನಿ ದೇಹತ್ವಂ ಪಶ್ಯತಿ ಅಜ್ಞಾನಯೋಗತಃ|’ ಇದರ ಅರ್ಥವೇನೆಂದರೆ, ಯಾವ ರೀತಿ ಉಪನೇತ್ರದಿಂದಾಗಿ ಸೂಕ್ಷ್ಮ ವಸ್ತುಗಳೂ ಸ್ಥೂಲದಲ್ಲಿ ಹಾಗೂ ದೊಡ್ಡದಾಗಿ ಕಾಣಿಸುತ್ತವೆಯೋ, ಅದೇ ರೀತಿ ಅಜ್ಞಾನದಿಂದಾಗಿ ನಾವು … Read more

ಅನಿವಾರ್ಯವಾದ ಸಾವನ್ನು ಹೇಗೆ ಸ್ವೀಕರಿಸಬೇಕು ?

ಬಲರಾಮ, ಕೃಷ್ಣರ ಗುರು ಸಾಂದೀಪನಿ ಮುನಿಗಳು. ಶಿಷ್ಯರ ಶಿಕ್ಷಣ ಮುಗಿದಾಗ ಗುರುದಕ್ಷಿಣೆಯಾಗಿ ಪ್ರಭಾಸ ಕ್ಷೇತ್ರದಲ್ಲಿ ಮುಳುಗಿ ಕಳೆದು ಹೋದ ತನ್ನ ಮಗನನ್ನು ಬಯಸಿದರು.

ಹಿಂದೂಗಳೇ, ಅರ್ಥಹೀನ ’ವೆಲೆಂಟೈನ ಡೇ’ ನಮಗೆ ಬೇಡ!

ಸ್ವಾತಂತ್ರ್ಯದ ಹೆಸರಿನಲ್ಲಿ ಪಾಶ್ಚಾತ್ಯರ ಅಂಧಾನುಕರಣೆಯಿಂದ ಸ್ವೇಚ್ಛಾಚಾರದ ಸಮರ್ಥನೆ ಮಾಡುವ ಇಂತಹ ಸಾಮಾಜಿಕ ಅಧಃಪತನದ ವಿಷಯದ ಹೊಣೆಯನ್ನು ಸ್ವೀಕರಿಸಿ ..

ಸತ್ಯಪ್ರೇಮಿ ಮತ್ತು ನೀತಿವಂತ ಹಿಂದೂಗಳೇ ದೇಶದ ಉತ್ಕರ್ಷವನ್ನು ಸಾಧಿಸಲು ಸಾಧ್ಯ!

‘ಸತ್ಯ’ ಎಂಬುದು ಸನಾತನ ಹಿಂದೂ ಧರ್ಮದ ಶಿಕ್ಷಣವಾಗಿದೆ. ಇದು ಸಾವಿರಾರು ವರ್ಷಗಳ ನಮ್ಮ ಪರಂಪರೆಯಾಗಿದೆ; ಆದರೆ ದುರ್ದೈವದಿಂದ ನಾವು …

ಬೆಳಕಿನ ಇಚ್ಛೆ ಅಥವಾ ವಿಶ್ವಪ್ರಜ್ಞೆ

ಕ್ವಾಂಟಮ್ ಸಿದ್ಧಾಂತ ಪ್ರಕಟಗೊಂಡ ನಂತರ ಜಗತ್ತು ಅನೇಕ ತಿರುವುಗಳನ್ನು ಕಂಡಿದೆ. ಬೆಳಕಿನ ಪುಂಜವೊಂದು ನಮ್ಮೆಡೆಗೆ ಬರುವಾಗ ಹೇಗೆ ಚಲಿಸುತ್ತೆ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ’ಅಲೆಗಳಂತೆ, ಶುದ್ಧ ಸಿಪಾಯಿಗಳಾಗಿ’ ಎಂದು ಉತ್ತರಿಸಿದ್ದರು. ಅದನ್ನು ಸಾಬೀತೂ ಪಡಿಸಿದರು. ಕ್ವಾಂಟಮ್ ಸಿದ್ಧಾಂತ ಚಾಲ್ತಿಗೆ ಬಂದ ಮೇಲೆ ಮತ್ತೊಂದಷ್ಟು ವಿಜ್ಞಾನಿಗಳು ಹೇಳಿದರು, ’ಹಾಗಿಲ್ಲ. ಬೆಳಕಿನ ಪುಂಜ ಶಾಲೆ ಬಿಟ್ಟ ಮಕ್ಕಳಂತೆ ಅಡ್ಡಾದಿಡ್ಡಿಯಾಗಿ ಬಂದು ಎರಗುತ್ತವೆ’ ಎಂದು. ಹೀಗೆ ಹೇಳಿದ್ದಷ್ಟೇ ಅಲ್ಲ, ಅವರದನ್ನು ಸಾಬೀತೂ ಪಡಿಸಿದರು. ಆದರೆ, ಒಂದೇ ಬೆಳಕಿನ ಕಿರಣ ಒಮ್ಮೆ ಶಿಸ್ತಿನಿಂದ … Read more