ದೇವತೆಗಳಿಗೆ ಜನಿವಾರವನ್ನು ಅರ್ಪಿಸುವ ಹಿಂದಿನ ಶಾಸ್ತ್ರವೇನು?

ಜನಿವಾರದ ಮಾಲೆ ಅಥವಾ ಜನಿವಾರದ ನೂಲು ಇದು ಈಶ್ವರ (ಅದ್ವೈತ) ಮತ್ತು ಜೀವ (ದ್ವೈತ) ಇವುಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ.

ಮೃತದೇಹವನ್ನು ಮನೆಯಲ್ಲಿಡುವಾಗ ಕಾಲುಗಳನ್ನು ದಕ್ಷಿಣ ದಿಕ್ಕಿಗೆ ಏಕೆ ಮಾಡುತ್ತಾರೆ?

ಅ. ಮೃತದೇಹದಿಂದ ಹೊರಸೂಸುವ ನಿರುಪಯುಕ್ತ ಲಹರಿಗಳ ಸೆಳೆತವು ಹೆಚ್ಚಿನ ಪ್ರಮಾಣದಲ್ಲಿ ದಕ್ಷಿಣ ದಿಕ್ಕಿನ ಕಡೆಗೆ ಇರುವುದು: ‘ದಕ್ಷಿಣವು ಯಮದಿಶೆಯಾಗಿದೆ. ವ್ಯಕ್ತಿಯ ಪ್ರಾಣವು ಹೊರಗೆ ಹೋಗುವಾಗ ಅದು ಯಮದಿಶೆಯ ಕಡೆ ಸೆಳೆಯಲ್ಪಡು ತ್ತಿರುತ್ತದೆ. ದೇಹದಿಂದ ಪ್ರಾಣವು ಹೊರಗೆ ಹೋದ ಕೂಡಲೇ ದೇಹದಿಂದ ಇತರ ನಿರುಪಯುಕ್ತ ವಾಯುಗಳ ಉತ್ಸರ್ಗವು (ವಿಸರ್ಜನೆಯು) ಪ್ರಾರಂಭವಾಗುತ್ತದೆ. ಈ ವಿಸರ್ಜನೆಯ ಲಹರಿಗಳ ವೇಗ, ಹಾಗೆಯೇ ಅವುಗಳ ಸೆಳೆತವೂ ದಕ್ಷಿಣ ದಿಕ್ಕಿನೆಡೆಗೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆ. ದೇಹದಿಂದಾಗುವ ನಿರುಪಯುಕ್ತ ವಾಯುವಿನ ಉತ್ಸರ್ಗವು ಹೆಚ್ಚು ಪ್ರಮಾಣದಲ್ಲಾಗಲು ಈ ಕಾರ್ಯಕ್ಕೆ … Read more

ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ ಏನು ಮಾಡಬೇಕು? ಅದರ ಶಾಸ್ತ್ರವೇನು?

ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ ದಾನವನ್ನು ಮಾಡಿಸಬೇಕು ಅಥವಾ ಉಪ್ಪು-ರೊಟ್ಟಿಯಿಂದ ನಿವಾಳಿಸಬೇಕು (ಇಳಿ ಕೊಡಬೇಕು) ಎನ್ನುತ್ತಾರೆ, ಇದರ ಕಾರಣವೇನು ? ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರೀಣಾಂ ಶೂದ್ರಜನಸ್ಯ ಚ || ಆತುರಸ್ಯ ಯದಾ ಪ್ರಾಣಾನ್ ನಯಂತಿ ವಸುಧಾತಲೆ | ಲವಣಂ ತು ತದಾ ದೇಯಂ ದ್ವಾರಸ್ಯೋದ್ಘಾಟನಂ ದಿವಃ || – ಗರುಡಪುರಾಣ, ಅಂಶ ೩, ಅಧ್ಯಾಯ ೧೯, ಶ್ಲೋಕ ೩೧, ೩೨ ಭಾವಾರ್ಥ: ಮರಣೋನ್ಮುಖ ವ್ಯಕ್ತಿಯ ಪ್ರಾಣವು ಹೋಗದಿದ್ದರೆ, ಅವನ ಕೈಯಿಂದ ಉಪ್ಪಿನ … Read more

ನಾಗದೇವತೆಗೆ ಪ್ರಿಯವಾದ ಆಶ್ಲೇಷಾ ಬಲಿ

ಪೀಠಿಕೆ ನಾಗಾರಾಧನೆಯು ಜಗತ್ತಿನ ಇತಿಹಾಸದಲ್ಲಿ ಅತ್ಯಂತ ಪ್ರಾಚೀನವಾದುದು. ನಾಗಾರಾಧನೆ ಎಂಬುದು ಕೇವಲ ಗ್ರಾಮೀಣ ಜನತೆಯ ನಂಬಿಕೆಯಾಗಿ ಉಳಿದಿಲ್ಲ. ಈ ನಂಬಿಕೆಯು ಇಂದು ನಾಗರಿಕರೆನಿಸಿದ ವಿದ್ಯಾವಂತರ ಮನೆ ಮನಗಳಲ್ಲೂ ಆಳವಾಗಿ ಬೇರೂರಿ ನಿಂತಿದೆ. ನಾಗರ ಪಂಚಮಿಯಂದು ನಾಗದೇವತೆಗೆ ತನಿ ಹಾಕುವಲ್ಲಿಂದ, ತಂಬಿಲ ನೀಡುವಲ್ಲಿಂದ ತೊಡಗಿ ಅಷ್ಟ ಪವಿತ್ರ ನಾಗಮಂಡಲದಂತಹ ವಿಶಿಷ್ಟ ಆರಾಧನಾ ಕ್ರಮಗಳ ವರೆಗೆ ಅವರವರ ಶ್ರದ್ಧಾಭಕ್ತಿ, ಆರ್ಥಿಕ ಸ್ಥಿತಿಗತಿಗಳನ್ನು ಅವಲಂಬಿಸಿ ನಾಗಾರಾಧನೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ನಾಗಾರಾಧನೆಯು ಒಟ್ಟಿನಲ್ಲಿ ನಾಗ ಪ್ರೀತಿಗಾಗಿ. ಆದರೆ ನಾಗಾರಾಧನೆಯ ಒಂದು ಅಂಗವಾದ ಆಶ್ಲೇಷಾ … Read more

ಮೃತ ವ್ಯಕ್ತಿಯ ಬಾಯಿಯಲ್ಲಿ ಗಂಗಾಜಲವನ್ನು ಹಾಕಿ, ತುಳಸಿ ಎಲೆಯನ್ನು ಏಕೆ ಇಡುತ್ತಾರೆ?

ಬಾಯಿಯಲ್ಲಿ ಗಂಗಾಜಲವನ್ನು ಹಾಕಿ ತುಳಸಿಯ ಎಲೆಯನ್ನು ಇಡುವುದರಿಂದ ಅದರ ಕಡೆಗೆ ಆಕರ್ಷಿಸುವ ಬ್ರಹ್ಮಾಂಡದಲ್ಲಿನ

ದೇವರ ಪೂಜೆಯ ಸಿದ್ಧತೆಯ ಸಂದರ್ಭದಲ್ಲಿನ ಕೆಲವು ಕೃತಿಗಳ ಶಾಸ್ತ್ರ

ಸ್ತೋತ್ರಪಠಣ, ಮಂತ್ರ ಜಪ ಮತ್ತು ನಾಮಜಪಗಳಿಂದಾಗಿ ಜೀವದ ಶುದ್ಧೀಕರಣವಾಗಿ ಜೀವದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ.

ಭಸ್ಮಧಾರಣೆ

‘ಭಸ್ಮವೆಂದರೆ ಯಾವುದೇ ವಸ್ತುವನ್ನು ಸುಟ್ಟನಂತರ ಉಳಿದಿರುವ ಬೂದಿ, ಎಂದು ತಪ್ಪು ತಿಳುವಳಿಕೆಯಿದೆ. ಯಜ್ಞದಲ್ಲಿ ಆಹುತಿ ನೀಡಿದ ಸಮಿಧೆ ಮತ್ತು ತುಪ್ಪವು ಸುಟ್ಟುಹೋದ ನಂತರ ಉಳಿದ ಭಾಗಕ್ಕೆ ಭಸ್ಮವೆನ್ನುತ್ತಾರೆ. ದೇವತೆಯ ಮೂರ್ತಿಯ ಸ್ಪರ್ಶದಿಂದ ಪವಿತ್ರವಾದ ಈ ಬೂದಿಯನ್ನೂ ಭಸ್ಮವೆಂದು ಉಪಯೋಗಿಸುತ್ತಾರೆ.

ಅರ್ಚನೆ – ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ

ದೇವತೆಗಳ ಉಪಾಸನೆಯನ್ನು ಮಾಡುವಾಗ ನಾವು ವಿವಿಧ ಪದ್ಧತಿಗಳನ್ನು ಅವಲಂಬಿಸುತ್ತೇವೆ. ಅವುಗಳಲ್ಲಿ ಅರ್ಚನ ಭಕ್ತಿಯೂ ಒಂದಾಗಿದೆ. ಅರ್ಚನೆ ಎಂದರೇನು, ವಿವಿಧ ಪ್ರಕಾರದ ಅರ್ಚನೆಗಳು, ಅರ್ಚನೆ ವಿಧಿಯ ಹಿನ್ನೆಲೆಯ ಶಾಸ್ತ್ರ ಮುಂತಾದ ವಿಷಯಗಳನ್ನು ಇಲ್ಲಿ ನೀಡುತ್ತಿದ್ದೇವೆ.