ಹೋಳಿಯ ನಿಮಿತ್ತ ಪ್ರಭು ಶ್ರೀರಾಮನು ಲಕ್ಷ್ಮಣನಿಗೆ ನೀಡಿದ ಒಂದು ಅನುಪಮ ಉಡುಗೊರೆ !

ಹೋಳಿಯ ದಿನ ಲಕ್ಷ್ಮಣನಿಗೆ ಪ್ರಭು ಶ್ರೀರಾಮನ ಚರಣಸೇವೆ ಸಿಕ್ಕಿತ್ತು. ಅದರ ಬಗ್ಗೆ ಪ್ರಚಲಿತವಿರುವ ಪೌರಾಣಿಕ ಕಥೆಯನ್ನು ಇಲ್ಲಿ ಕೊಡುತ್ತಿದ್ದೇವೆ.

ಹೋಳಿಯಲ್ಲಿ ಗುಲಾಲಿನಿಂದ ಆಡುವ ಮೊದಲು ಇವುಗಳ ಬಗ್ಗೆ ವಿಚಾರ ಮಾಡಿ!

ಈಗಿನ ಗುಲಾಲು ಪಾರಂಪರಿಕ ಪದ್ದತಿಯಿಂದ ತಯಾರಿಸಿರದ ಕಾರಣ ಅದು ಅಪಾಯಕಾರಿಯಾಗಿರುತ್ತದೆ ! ಕೆಂಪು ಹೊನ್ನೆ ಮರದ ಕಟ್ಟಿಗೆಯನ್ನು ನೀರಿನಲ್ಲಿ ಹಾಕಿದಾಗ ನೀರಿಗೆ ಕೆಂಪುಬಣ್ಣ ಬರುತ್ತದೆ. ರವೆ ಅಥವಾ ಅಕ್ಕಿಯನ್ನು ಸಣ್ಣಗೆ ಪುಡಿ ಮಾಡಿ ಆ ನೀರಿನಲ್ಲಿ ರವೆ ಹಿಟ್ಟಿನ ಪುಡಿಯನ್ನು ಹಾಕಿದಾಗ ಅದಕ್ಕೆ ಗಾಢ ಕೆಂಪುಬಣ್ಣ ಬರುತ್ತದೆ. ಅದನ್ನು ತೆಗೆದು ಒಣಗಿಸಿದ ಮೇಲೆ ಅದರಿಂದ ಗುಲಾಲನ್ನು ತಯಾರಿಸುತ್ತಾರೆ. ಅಕ್ಕಿ, ರಂಗೋಲಿ ಪುಡಿ, ಆವೆ ಮಣ್ಣು ಇತ್ಯಾದಿಗಳ ಪರ್ಯಾಯವಾಗಿ ಅಗ್ಗವಾದ ಪದಾರ್ಥಗಳು ಉಪಯೋಗಿಸುತ್ತಾರೆ. ಇತ್ತೀಚೆಗೆ ಆರ್ಸೆನಿಕ್‌ನಂತಹ ರಾಸಾಯನಿಕ ದ್ರವ್ಯ … Read more