ಋಷಿತುಲ್ಯ ಯೋಗತಜ್ಞ ದಾದಾಜಿ ವೈಶಂಪಾಯನ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ಮತ್ತು ನಮಸ್ಕಾರಗಳು !

|| ಓಂ ಆನಂದಂ ಹಿಮಾಲಯಂ ಗರುಡಧ್ವಜಂ ಓಂ
ಓಂ ಶಿವಂ ದತ್ತಂ ಗಾಯತ್ರೀಮ್ ಸರಸ್ವತೀಮ್ ಮಹಾಲಕ್ಷ್ಮೀಮ್ ಪ್ರಣಮಾಮ್ಯಹಂ ಓಂ ||


ಯೋಗತಜ್ಞ ಪ.ಪೂ. ದಾದಾಜೀ ವೈಶಂಪಾಯನ
ಓಂ ಆನಂದಂ ಹಿಮಾಲಯಂ ಈ ಸಂಪ್ರದಾಯದ ಸಂಸ್ಥಾಪಕರಾದ ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು (ಕಲ್ಯಾಣ, ಠಾಣೆ ಜಿಲ್ಲೆ, ಮಹಾರಾಷ್ಟ್ರ) ಎಷ್ಟೋ ಕಠೋರ ಅನುಷ್ಠಾನಗಳನ್ನು ಮತ್ತು ತಪಸ್ಸನ್ನು ಮಾಡಿದ್ದಾರೆ. ಅನೇಕ ಸಿದ್ಧಿಗಳ ಪ್ರಾಪ್ತಿಯಾಗಿರುವ ಪ.ಪೂ. ದಾದಾಜಿಯವರು ಇಲ್ಲಿಯವರೆಗೆ ಅನೇಕ ಘಟನೆಗಳ ಭವಿಷ್ಯವಾಣಿಯನ್ನು ತಪ್ಪಿಲ್ಲದೇ ನಿಖರವಾಗಿ ಹೇಳಿದ್ದಾರೆ. ಪ.ಪೂ. ದಾದಾಜಿಯವರು ನಮಗೆ ಬಹುದೊಡ್ಡ ಆಧಾರಸ್ತಂಭವಾಗಿದ್ದಾರೆ. ನನ್ನ ಮಹಾಮೃತ್ಯುಯೋಗದ ಸಂಕಟವನ್ನು ದೂರಗೊಳಿಸಲು, ಹಾಗೆಯೇ ಸನಾತನದ ಧರ್ಮಪ್ರಸಾರ ಕಾರ್ಯದ ಅಡಚಣೆಗಳು ದೂರವಾಗಲು ಜಪ, ಅನುಷ್ಠಾನ ಮುಂತಾದ ಉಪಾಸನೆಗಳನ್ನು ಪ.ಪೂ. ದಾದಾಜಿಯವರು ಕಳೆದ ೧೦ ವರ್ಷಗಳಿಂದ ಮಾಡುತ್ತಿದ್ದಾರೆ.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ

ಲೇಖನಗಳು