- ಔಷಧಿ ವನಸ್ಪತಿಗಳನ್ನು ಬೆಳೆಸಿರಿ !
ನಮ್ಮ ಪೂರ್ವ ಪುಣ್ಯದಿಂದಲೇ ನಾವು ಭಾರತ ದೇಶದಲ್ಲಿದ್ದೇವೆ. ವಿದೇಶದಲ್ಲಿರುವ ಸಾಧಕರಿಗೆ ಔಷಧಿ ವೃಕ್ಷಗಳನ್ನು ಬೆಳೆಸಲು ಸಾಧ್ಯವಿಲ್ಲದಿದ್ದರೂ,...
- ಔಷಧಿ ವನಸ್ಪತಿ ಬೆಳೆಸುವುದರ ಆವಶ್ಯಕತೆ
ಮುಂಬರುವ ಭೀಕರ ಆಪತ್ಕಾಲದಲ್ಲಿ ಔಷಧಿ ವನಸ್ಪತಿಗಳು ಸಹಜವಾಗಿ ಸಿಗಲು ಈಗಿನಿಂದಲೇ ಅವುಗಳ ಕೃಷಿ ಮಾಡುವುದು ಆವಶ್ಯಕವಾಗಿದೆ...
- ಸಾಧನೆ ಎಂದು ಔಷಧಿ ವನಸ್ಪತಿಗಳ ಕೃಷಿ ಮಾಡಿ
ಔಷಧಿ ವನಸ್ಪತಿಗಳ ಸುತ್ತಮುತ್ತಲಿನ ವಾತಾವರಣವು ಎಷ್ಟು ಸಾತ್ತ್ವಿಕವಾಗಿರುತ್ತದೆಯೋ ವನಸ್ಪತಿಗಳೂ ಅಷ್ಟೇ ಸಾತ್ತ್ವಿಕವಾಗುತ್ತವೆ. ಎಷ್ಟು ಸತ್ತ್ವಗುಣ ಹೆಚ್ಚೋ,...
- ಕೃಷಿಭೂಮಿಯಲ್ಲಿ ಅಥವಾ ಮನೆಯಲ್ಲಿನ ಕುಂಡಗಳಲ್ಲಿ ಬಹುಗುಣಿ ಆಯುರ್ವೇದ ವನಸ್ಪತಿಗಳನ್ನು ಬೆಳೆಸಿ ಆಪತ್ಕಾಲವನ್ನು ಎದುರಿಸಲು ಸಿದ್ಧರಾಗಿರಿ !
ಧನ್ವಂತರಿ ದೇವತೆಗೆ ಪ್ರಾರ್ಥಿಸಿ, ತೋಟಗಾರಿಕೆಯನ್ನು ಮಾಡಿದರೆ ಆಪತ್ಕಾಲದಲ್ಲಿಯೂ ರೋಗಮುಕ್ತರಾಗಲು ಧನ್ವಂತರಿ ದೇವತೆಯ ಆಶೀರ್ವಾದ ಖಂಡಿತವಾಗಿಯೂ ಎಲ್ಲರಿಗೂ...
- ವನಸ್ಪತಿಗಳು ಮಾನವನಿಗೆ ಸ್ಪಂದಿಸುತ್ತವೆ, ಎಂಬುದನ್ನು ಗಮನದಲ್ಲಿಡಿ !
ವನಸ್ಪತಿಗಳಿಗೂ ಮನಸ್ಸಿರುತ್ತದೆ. ಅವುಗಳಿಗೆ ಭಾವನೆಗಳಿರುತ್ತವೆ, ಎಂದು ಪ್ರಾಚೀನ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟಿದ್ದಾರೆ.
- ಆರೋಗ್ಯರಕ್ಷಣೆಗಾಗಿ ಔಷಧಿ ವನಸ್ಪತಿಗಳ ಸಂವರ್ಧನೆ ಮಾಡಲು ಸಚಿತ್ರ ವನಸ್ಪತಿ-ದರ್ಶನ !
ಸನಾತನದ 'ಭಾವಿ ಆಪತ್ಕಾಲದ ಸಂಜೀವನಿ' ಈ ಗ್ರಂಥಮಾಲಿಕೆಯಲ್ಲಿನ ‘ಔಷಧಿ ವನಸ್ಪತಿಗಳ ಕೃಷಿ ಮಾಡಿ !' (ಮರಾಠಿ)...
ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ !
ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ !ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?