ಮಳೆಗಾಲದಲ್ಲಾಗುವ ನೆಗಡಿ, ಕೆಮ್ಮು, ಜ್ವರ ಇವುಗಳಿಗೆ ಉಪಯುಕ್ತ ಆಯುರ್ವೇದದ ಔಷಧಿಗಳು

‘ಮಳೆಗಾಲದಲ್ಲಿ ಬರುವಂತಹ ಜ್ವರದ ಸಮಯದಲ್ಲಿ ಪಾಲಿಸಬೇಕಾದ ಆಹಾರದ ಪಥ್ಯ‘ ಈ ಲೇಖನದಲ್ಲಿ ಕೊಟ್ಟಿರುವಂತೆ ಪಥ್ಯವನ್ನು ಪಾಲಿಸಿ ಮುಂದೆ ಕೊಟ್ಟಿರುವ ಉಪಚಾರವನ್ನು ಮಾಡಬೇಕು. ೧. ಕಾರಣಗಳಿಗನುಸಾರ ಉಪಚಾರ ಮಳೆಗಾಲದಲ್ಲಿ ಸತತವಾಗಿ ಬೀಳುವ ಮಳೆಯಿಂದ ವಾತಾವರಣದಲ್ಲಿ ಹರಡಿದ ತಂಪಿನಿಂದ ಸಾಧ್ಯವಾದಷ್ಟು ಕಾಳಜಿ ವಹಿಸಿದರೆ ಈ ದಿನಗಳಲ್ಲಿ ಆಗುವ ನೆಗಡಿ, ಕೆಮ್ಮು ಮತ್ತು ಜ್ವರ ಬೇಗ ಗುಣವಾಗಲು ಸಹಾಯವಾಗುತ್ತದೆ. ಅ. ಜ್ವರ ಇದ್ದರೆ ಸ್ವೆಟರ್‌ನಂತಹ ಬೆಚ್ಚಗಿರುವ ಬಟ್ಟೆಯನ್ನು ಹಾಕಬೇಕು. ಕಿವಿ ಮುಚ್ಚುವ ಟೊಪ್ಪಿಗೆ ಹಾಕಬೇಕು. ಇದರಿಂದ ಬೆವರು ಬಂದು ಜ್ವರ ಇಳಿಯುತ್ತದೆ. … Read more

ಮಳೆಗಾಲದಲ್ಲಿನ ರೋಗಗಳ ಮೇಲೆ ಉಪಯುಕ್ತ ಆಯುರ್ವೇದದ ಔಷಧಿಗಳು

ಈ ಲೇಖನದಲ್ಲಿ ಮಳೆಗಾಲದಲ್ಲಿನ ರೋಗಗಳ ಮೇಲೆ ಆಯುರ್ವೇದದ ಔಷಧಿಗಳ ಉಪಯುಕ್ತತೆಯ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.

ಕುಟಜ ಘನವಟಿ

ಕುಟಜ ಘನವಟಿ (ಮಾತ್ರೆಗಳು)

ಕುಟಜ ಘನವಟಿ (ಮಾತ್ರೆಗಳು) ಔಷಧವು ಶರೀರದಲ್ಲಿರುವ ಅತಿಸಾರ (ಭೇದಿ) ನಾಶಕ, ಅತಿಸಾರ (ಭೇದಿ), ಪದೇ ಪದೇ ಶೌಚವಾಗುವುದು, ಮೂಲವ್ಯಾಧಿ, ರಕ್ತಪ್ರದರಕ್ಕೆ ಉಪಯುಕ್ತವಾಗಿದೆ

ಗಂಧರ್ವ ಹರೀತಕೀ ವಟಿ (ಮಾತ್ರೆಗಳು)

ಗಂಧರ್ವ ಹರೀತಕೀ ವಟಿ (ಮಾತ್ರೆಗಳು) ಮಲಬದ್ಧತೆ, ಗ್ಯಾಸ್, ಕಾಮಾಲೆ, ಸಂಧಿವಾತ, ಸೊಂಟನೋವು, ಮೊಣಕಾಲು (ಮಂಡಿ) ನೋವು ಮುಂತಾದ ಸಮಸ್ಯೆಗಳಿಗೆ ಉಪಯುಕ್ತವಾಗಿದೆ.

ಸಂಶಮನಿ ವಟಿ (ಮಾತ್ರೆಗಳು)

ಸಂಶಮನಿ ವಟಿ (ಮಾತ್ರೆಗಳು) ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಸಿದ್ಧ ಔಷಧವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು. ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಹಳೆಯ ಜ್ವರಕ್ಕೆ, ಶರೀರದಲ್ಲಿ ಉಳಿದಿರುವ ಜ್ವರ, ಶರೀರ ಕ್ಷೀಣವಾಗುವುದು, ಪಾಂಡುರೋಗ (ಹಿಮೋಗ್ಲೋಬಿನ್ ಕಡಿಮೆಯಾಗುವುದು), … Read more

ಲಘುಮಾಲಿನಿ ವಸಂತ (ಮಾತ್ರೆಗಳು)

ಲಘುಮಾಲಿನಿ ವಸಂತ ಮಾತ್ರೆಗಳು ಶರೀರದಲ್ಲಿರುವ ಅಗ್ನಿಯನ್ನು ಪ್ರಜ್ವಲಿಸಿ ಹಳೆಯ ಜ್ವರ ಇತ್ಯಾದಿ ರೋಗಗಳನ್ನು ದೂರಗೊಳಿಸುತ್ತವೆ. ಅದೇ ರೀತಿ ಪಿತ್ತದ ವಿಕಾರಗಳಲ್ಲಿ ಉಪಯುಕ್ತವಾಗಿವೆ.