ಅಧಿಕ ಮಾಸದಲ್ಲಿ ಸನಾತನದ ಗ್ರಂಥ ಹಾಗೂ ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !
ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಜ್ಞಾನದಾನಕ್ಕಾಗಿ ಅತ್ಯುತ್ತಮ ಮಾಧ್ಯಮವಾಗಿದೆ !
ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತು ಅಂದರೆ ಜ್ಞಾನದಾನಕ್ಕಾಗಿ ಅತ್ಯುತ್ತಮ ಮಾಧ್ಯಮವಾಗಿದೆ !
ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮ ಪ್ರಸಾರವನ್ನು ಮಾಡಿ ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿರುವ ಸನಾತನ ಸಂಸ್ಥೆಯು ಚೈತ್ರ ಶುಕ್ಲ ಪಕ್ಷ ಪಂಚಮಿ (ಏಪ್ರಿಲ್ ೧೦) ರಂದು ತಿಥಿಗನುಸಾರ ೨೦ ವರ್ಷ ಪೂರ್ಣವಾದ ದಿನವಾಗಿದೆ.
ಸಾಮಾನ್ಯ ವ್ಯಕ್ತಿ ಹಾಗೂ ಸಾಧನೆಯನ್ನು ಮಾಡದ ವ್ಯಕ್ತಿಗಳ ಅಧ್ಯಾತ್ಮಿಕ ಮಟ್ಟ ಶೇ ೨೦ ರಷ್ಟು ಇರುತ್ತದೆ ಹಾಗೂ ಪ್ರತೀದಿನ ದೇವರ ಪೂಜೆ, ಪಾರಾಯಣ, ಉಪವಾಸ ಇತ್ಯಾದಿ ಕರ್ಮಕಾಂಡವನ್ನು ನಿಯಮಿತವಾಗಿ ಮಾಡುವವರ ಅಧ್ಯಾತ್ಮಿಕ ಮಟ್ಟ ಶೇ ೨೫ ರಿಂದ ೩೦ ರಷ್ಟು ಇರುತ್ತದೆ. ಶೇ ೭೦ ರಷ್ಟು ಅಧ್ಯಾತ್ಮಿಕ ಮಟ್ಟದ ವ್ಯಕ್ತಿಗಳು ಸಂತ ಪದವಿಯನ್ನು ತಲುಪುತ್ತಾರೆ. ಈ ಸಂತರು ಸಮಷ್ಟಿಯ ಕಲ್ಯಾಣಕ್ಕಾಗಿ ನಾಮಜಪವನ್ನು ಮಾಡಬಹುದು. ಮೃತ್ಯುವಿನ ನಂತರ ಅವರಿಗೆ ಪುನರ್ಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಹಾಗೂ ಮನುಕುಲದ … Read more
ಸನಾತನದ ಮಾರ್ಗದರ್ಶನಕ್ಕನುಸಾರ ಮಾಡಿದ ಸಾಧನೆ ಮತ್ತು ಗುರುಕೃಪೆ ಇವುಗಳ ಫಲವೆಂದರೆ, ಕೇವಲ 18 ವರ್ಷಗಳಲ್ಲಿಯೇ (ಮೇ 2019 ರವರೆಗೆ) ಈ ಸಂಸ್ಥೆಯ 100 ಸಾಧಕರು ಸಂತಪದವಿಗೆ ತಲುಪಿದರು.
ಪರಾತ್ಪರ ಗುರು ಪಾಂಡೆ ಮಹಾರಾಜರ ಚರಣಗಳಲ್ಲಿ ಅವರ ಜೀವನದ ಕೆಲವು ಆಯ್ದ ಚಿತ್ರಗಳನ್ನು ಕೃತಜ್ಞತಾಭಾವದಿಂದ ಅರ್ಪಿಸುತ್ತಿದ್ದೇವೆ !
ದೇವದ (ಪನವೇಲ) – ಇಲ್ಲಿನ ಸನಾತನದ ಆಶ್ರಮದ ಸಾಧಕರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಸಾಕ್ಷಾತ ಪ್ರತಿರೂಪವಾಗಿರುವ, ಸನಾತನದ ಪ್ರತಿಯೊಬ್ಬ ಸಾಧಕನ ಮೇಲೆ ಅಪಾರ ಪ್ರೀತಿಯ ಸುರಿಮಳೆಯ ಕೃಪೆ ಹರಿಸುವ, ಸಾವಿರಾರು ಸಾಧಕರಿಗೆ ಮಂತ್ರೋಪಾಯ ನೀಡಿ ಅವರಿಗೆ ಜೀವನದಾನವನ್ನು ನೀಡುವ, ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪಾಂಡೆ ಮಹಾರಾಜರು (ವಯಸ್ಸು ೯೨ ವರ್ಷಗಳು) ರವಿವಾರ, ಮಾಘ ಕೃಷ್ಣ ಪಕ್ಷ ದ್ವಾದಶಿ, ಕಲಿಯುಗ ವರ್ಷ ೫೧೨೦ (ಅಂದರೆ ೩ ಮಾರ್ಚ ೨೦೧೯) ರಂದು ಸಾಯಂಕಾಲ ೫ ಗಂಟೆ … Read more
ಸಂಚಾರಿ ಸೂರಿನಡಿಯಲ್ಲಿ ಪಡೆಯಿರಿ ಸಾತ್ವಿಕ ಉತ್ಪಾದನೆಗಳು ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ‘ಚಿತ್ರ’ ಮತ್ತು ‘ನಾಮಪಟ್ಟಿ’ ಕುಂಕುಮ, ಬತ್ತಿ, ಊದುಬತ್ತಿ ಇತ್ಯಾದಿ ಪೂಜೆಗೆ ಬಳಸುವ ವಸ್ತುಗಳು ಸಾಬೂನು, ಉಟಣೆ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳು (ಆಧ್ಯಾತ್ಮಿಕ ಉಪಾಯಗಳಿಗಾಗಿ ಸನಾತನದ ಸಾತ್ತ್ವಿಕ ಉತ್ಪಾದನೆಗಳನ್ನು ಉಪಯೋಗಿಸುವುದರ ಮಹತ್ವದ ಬಗ್ಗೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ) ಅಮೂಲ್ಯ ಗ್ರಂಥಗಳು ಅಧ್ಯಾತ್ಮ ಆಚಾರಧರ್ಮ ರಾಷ್ಟ್ರರಕ್ಷಣೆ ವ್ಯಕ್ತಿತ್ವ ವಿಕಸನ ಪ್ರಥಮ ಚಿಕಿತ್ಸೆ… ಇತ್ಯಾದಿ ಹಲವು ವಿಷಯಗಳ ಗ್ರಂಥಗಳು (ಲಭ್ಯವಿರುವ ಗ್ರಂಥಗಳ ಬಗ್ಗೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ) ಧರ್ಮ ಮತ್ತು ರಾಷ್ಟ್ರರಕ್ಷಣೆಯ … Read more
ದಕ್ಷಿಣ ಕನ್ನಡ ಜಿಲ್ಲೆ : 24.8.2018 ನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಪ್ರಯುಕ್ತ ಮಂಗಳೂರಿನ ಕೊಣಾಜೆಯ ‘ಭುವನೇಶ್ವರಿ ಮಾತೃ ಮಂಡಳಿ’, ಬೆಳ್ತಂಗಡಿ ತಾಲೂಕಿನ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮತ್ತು ಮೂಡಬಿದ್ರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ವತಿಯಿಂದ ಪ್ರವಚನಗಳನ್ನು ಏರ್ಪಡಿಸಲಾಗಿತ್ತು. ಪ್ರವಚನದಲ್ಲಿ ‘ಹಬ್ಬ, ಉತ್ಸವ ವ್ರತಗಳ’ ಮಹತ್ವ, ಧಾರ್ಮಿಕ ಆಚರಣೆಗಳ ಕುರಿತು ಮಾಹಿತಿ ನೀಡಲಾಯಿತು. ನೂರಾರು ಭಕ್ತರು ಈ ಪ್ರವಚನಗಳ ಲಾಭವನ್ನು ಪಡೆದುಕೊಂಡರು.
ಹಿಂದೂ ರಾಷ್ಟ್ರ ಸಂಘಟಕರು ಕೇವಲ ಸಂಘಟನಾ ಕೌಶಲ್ಯವಷ್ಟೇ ಅಲ್ಲ, ಅದರೊಂದಿಗೆ ಆಯೋಜನಾ ಕ್ಷಮತೆ, ನಿರ್ಣಯ ಕ್ಷಮತೆ ಮತ್ತು ನೇತೃತ್ವ ಕ್ಷಮತೆ ವಿಕಸಿತಗೊಳಿಸಬೇಕು.
ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗಲು ಮತ್ತು ಗುರುಕೃಪೆಯು ಸತತವಾಗಿ ಆಗುತ್ತಿರಲು ಮಾಡಬೇಕಾದ ಸಾಧನೆಗೆ ‘ಗುರುಕೃಪಾಯೋಗಾನುಸಾರ ಸಾಧನೆ’ ಎನ್ನುತ್ತಾರೆ.