ಪರಾತ್ಪರ ಗುರು ಡಾ. ಆಠವಲೆಯವರ ರಾಷ್ಟ್ರ ಮತ್ತು ಧರ್ಮಕಾರ್ಯದಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯಗಳು
ಪರಾತ್ಪರ ಗುರು ಡಾ. ಆಠವಲೆಯವರ ವಿಚಾರಗಳಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯ ಮತ್ತು ಅದರ ಪರಿಣಾಮಗಳ ಮಾಹಿತಿಯನ್ನು ಕೊಡಲಾಗಿದೆ.
ಪರಾತ್ಪರ ಗುರು ಡಾ. ಆಠವಲೆಯವರ ವಿಚಾರಗಳಿಂದ ಪ್ರೇರಣೆ ಪಡೆದು ಪ್ರಾರಂಭವಾದ ಕಾರ್ಯ ಮತ್ತು ಅದರ ಪರಿಣಾಮಗಳ ಮಾಹಿತಿಯನ್ನು ಕೊಡಲಾಗಿದೆ.
ಯಾವತ್ತೂ ಧ್ಯೇಯವನ್ನು ಇಡಲೇಬೇಕು ಮತ್ತು ಯಾವತ್ತೂ ಅದು ದೊಡ್ಡದಾಗಿರಬೇಕು. ಆಂಗ್ಲದಲ್ಲಿ ಒಂದು ಗಾದೆ ಮಾತಿದೆ. Aiming low is a Crime, ಎಂದರೆ ‘ಸಣ್ಣ ಧ್ಯೇಯ ಇಡುವುದು, ಅಪರಾಧವಾಗಿದೆ. ನಾವು ಸಹ ‘ಹಿಂದೂ ರಾಷ್ಟ್ರ ಎಂಬ ದೊಡ್ಡ ಧ್ಯೇಯವನ್ನು ಇಟ್ಟಿದ್ದೇವೆ.
ಧ್ವನಿಚಿತ್ರೀಕರಣದ ಸೇವೆಯನ್ನು ಪ್ರಾರಂಭ ಮಾಡಿದ ಬಳಿಕ ಧ್ವನಿಮುದ್ರಣ ಮತ್ತು ಧ್ವನಿಚಿತ್ರೀಕರಣವನ್ನು ಹೇಗೆ ಮಾಡಬೇಕು ? ಅದಕ್ಕಾಗಿ ಬೆಳಕಿನ ವ್ಯವಸ್ಥೆ ಹೇಗಿರಬೇಕು ? ಸಂಕಲನವನ್ನು ಹೇಗೆ ಮಾಡಬೇಕು ? ಈ ಎಲ್ಲ ವಿಷಯಗಳನ್ನು ಸ್ವತಃ ಪ.ಪೂ. ಡಾಕ್ಟರರು ಕಲಿಸಿದರು.
‘ನಾವು ಏನನ್ನೂ ಮಾಡುವುದಿಲ್ಲ, ಎಲ್ಲವನ್ನೂ ಭಗವಂತನೇ ಮಾಡುತ್ತಿರುತ್ತಾನೆ. ಭಗವಂತನೇ ಅಧ್ಯಾತ್ಮಪ್ರಸಾರ ಮಾಡುತ್ತಿರುವುದರಿಂದ ಆ ಸೇವೆಯ ಕರ್ತೃತ್ವವನ್ನು ನಾವು ತೆಗೆದುಕೊಳ್ಳಬಾರದು !
ರಾಷ್ಟ್ರ, ಧರ್ಮ ಮತ್ತು ಅಧ್ಯಾತ್ಮಕ್ಕಾಗಿ ಏನಾದರೂ ಮಾಡುವ ವಿಚಾರಗಳ ಬೀಜವು ಪ.ಪೂ. ಡಾಕ್ಟರರ ಮನಸ್ಸಿನಲ್ಲಿ ಬಿತ್ತಲ್ಪಡುವುದು ಹಾಗೂ ೨೦೧೬ರ ಒಳಗೆ ಅದು ವಟವೃಕ್ಷವಾಗಿ ರೂಪಾಂತರವಾಗುವುದು
ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗಲು ಮತ್ತು ಗುರುಕೃಪೆಯು ಸತತವಾಗಿ ಆಗುತ್ತಿರಲು ಮಾಡಬೇಕಾದ ಸಾಧನೆಗೆ ‘ಗುರುಕೃಪಾಯೋಗಾನುಸಾರ ಸಾಧನೆ’ ಎನ್ನುತ್ತಾರೆ.
ಪ್ರತಿಯೊಂದು ಯುಗದಂತೆ ಕಲಿಯುಗದಲ್ಲಿಯೂ ಘಟಿಸಿರುವ ಅವತಾರಲೀಲೆಯ ವರ್ಣನೆಯನ್ನು ಸಪ್ತರ್ಷಿಗಳು ಜೀವನಾಡಿಪಟ್ಟಿಯ ಮೂಲಕ ಬರೆದಿಟ್ಟಿರುವುದು
ಸಂಕಲನಕಾರರ ವೈಜ್ಞಾನಿಕ ದೃಷ್ಟಿಕೋನ ಈ ಜಾಲತಾಣದ ಬರವಣಿಗೆಯನ್ನು ವಾಚಕರಿಗೆ ‘ಸಂವಿಧಾನದ ಪರಿಚ್ಛೇದ ೫೧ಅಗನುಸಾರ ವೈಜ್ಞಾನಿಕ ದೃಷ್ಟಿಕೋನವನ್ನಿಡಲು’ ಅಡ್ಡಿಪಡಿಸಲು ಬರೆದಿಲ್ಲ. ಸಂವಿಧಾನವು ‘ಪರಿಚ್ಛೇದ ೨೫’ಕ್ಕನುಸಾರ ವ್ಯಕ್ತಿಗೆ ಧರ್ಮಪಾಲನೆಯ ಮತ್ತು ಧರ್ಮಪ್ರಸಾರದ ಅಧಿಕಾರವನ್ನು ಕೊಟ್ಟಿದೆ. ಧಾರ್ಮಿಕ ಭಾವನೆಗಳು ತೋರಿಕೆಗೆ ಹೇಗೆ ಕಂಡರೂ, ಅವುಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರಕಾರ ಅಥವಾ ನ್ಯಾಯಾಲಯಗಳಿಗಿಲ್ಲ ಎಂಬುದು ನ್ಯಾಯಾಲಯಗಳ ಅನೇಕ ತೀರ್ಪುಗಳಿಂದ ಸ್ಪಷ್ಟವಾಗಿದೆ. ಈ ಹಸ್ತಕ್ಷೇಪವನ್ನು ಕೇವಲ ಸಾಮಾಜಿಕ ಶಾಂತತೆ, ನೈತಿಕತೆ ಮತ್ತು ಆರೋಗ್ಯಕ್ಕೆ ಅಪಾಯವಾಗುತ್ತಿದ್ದರೆ ಮಾತ್ರ ಮಾಡಬಹುದು. ಪ್ರಸ್ತುತ ಜಾಲತಾಣವನ್ನು ಈ ಮೂರೂ … Read more