ಅಗ್ನಿಹೋತ್ರದಿಂದ ಸಿಉವ ರಕ್ಚಣೆ

ಕೊರೊನಾ ಮತ್ತು ಅಗ್ನಿಹೋತ್ರದ ಉಪಯುಕ್ತತೆ !

ಕೊರೋನಾ ವೈರಾಣುಗಳ ಸಮಸ್ಯೆಯನ್ನು ಬಗೆಹರಿಸಲು ಅಗ್ನಿಹೋತ್ರದಿಂದ ಸಹಾಯವಾಗಬಹುದು, ಎಂದು ಜರ್ಮನಿಯ ಡಾ. ಉಲರಿಚ್ ಬರ್ಕ ಮಂಡಿಸಿದ ಕೆಲವು ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ

ಅಗ್ನಿಹೋತ್ರದಿಂದ ಸಿಉವ ರಕ್ಚಣೆ

ಅಗ್ನಿಹೋತ್ರ – ಮಹತ್ವ ಅಪಾರ, ನಿತ್ಯವೂ ತಪ್ಪದೇ ಮಾಡಿ

ಅಗ್ನಿಹೋತ್ರ ಮಾಡುವುದರಿಂದ ವಾಯು, ಮಳೆ, ಜಲ ಇವುಗಳ ಶುದ್ಧಿಯಾಗಿ ಒಳ್ಳೆಯ ಮಳೆಯಾಗಿ ಸಂಪೂರ್ಣ ಜಗತ್ತಿಗೆ ಸುಖ ಪ್ರಾಪ್ತಿಯಾಗುವುದಲ್ಲದೇ, ಅಣುಯುದ್ಧದಲ್ಲಿಯೂ ರಕ್ಷಣೆಯಾಗುತ್ತದೆ.

ಅಗ್ನಿಹೋತ್ರ ಮಾಡುವ ಕೃತಿ

ಅಗ್ನಿಹೋತ್ರ (ಭಾವೀ ಮಹಾಯುದ್ಧದ ಕಾಲದಲ್ಲಿ ಎದುರಾಗುವ ಸಮಸ್ಯೆಗಳ ಸಮಯದಲ್ಲಿ ಹಾಗೂ ದಿನನಿತ್ಯದಲ್ಲಿಯೂ ಉಪಯುಕ್ತ !)

ಅಗ್ನಿಹೋತ್ರದಿಂದ ನಿರ್ಮಾಣವಾಗುವ ಅಗ್ನಿಯು ರಜ–ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘ ಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ರಕ್ಷಾ ಕವಚವನ್ನು ನಿರ್ಮಾಣ ಮಾಡುತ್ತದೆ.